Mahabharata episodes in Kannada

Mahabharata Episodes in Kannada

ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 1)

Mahabharata Episodes Kannada Volume 1 Jun 6 2020

ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 2)

Mahabharata Episodes Kannada Volume 2 Jun 7 2020

ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 3)

Mahabharata Episodes Kannada Volume 3_9 Jun 2020

ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 4)

Mahabharata Episodes Kannada Volume 4 Jun 9 2020

ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 5)

Mahabharata Episodes Kannada Volume 5 Jun 10 2020

ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 6)

Mahabharata Episodes Kannada Volume 6_Jun 11 2020

 

The following are the Mahabharata episodes in Kannada:

  1. ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು
  2. ಜನಮೇಜಯನ ಸರ್ಪಸತ್ರದಲ್ಲಿ ವೈಶಂಪಾಯನನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು
  3. ಅಂಶಾವತರಣ
  4. ವಂಶಾವಳಿ
  5. ಶಂತನು-ಗಂಗೆ-ಭೀಷ್ಮ-ಸತ್ಯವತಿ
  6. ಚಿತ್ರಾಂಗದ-ವಿಚಿತ್ರವೀರ್ಯ
  7. ಧೃತರಾಷ್ಟ್ರ-ಪಾಂಡು-ವಿದುರರ ಜನನ, ವಿವಾಹ
  8. ಕೌರವ-ಪಾಂಡವರ ಜನನ; ಬಾಲ್ಯ
  9. ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ
  10. ಅರಗಿನ ಮನೆ
  11. ಹಿಡಿಂಬವಧ
  12. ಬಕವಧ
  13. ದ್ರೌಪದೀ ಸ್ವಯಂವರ-ವಿವಾಹ
  14. ಪಾಂಡವರಿಗೆ ರಾಜ್ಯಪ್ರಾಪ್ತಿ
  15. ಅರ್ಜುನವನವಾಸ
  16. ಖಾಂಡವದಹನ
  17. ಸಭಾಕ್ರಿಯ
  18. ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ; ಜರಾಸಂಧವಧೆ
  19. ಪಾಂಡವ ದಿಗ್ವಿಜಯ
  20. ರಾಜಸೂಯ; ಶಿಶುಪಾಲ ವಧೆ
  21. ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು
  22. ದ್ಯೂತ: ದ್ರೌಪದೀ ವಸ್ತ್ರಾಪಹರಣ
  23. ಅನುದ್ಯೂತ; ಪಾಂಡವರಿಗೆ ವನವಾಸ
  24. ಪಾಂಡವರು ವನವಾಸಕ್ಕೆ ಹೊರಟಿದುದು
  25. ಶೌನಕ ಗೀತೆ
  26. ಯುಧಿಷ್ಠಿರನು ಸೂರ್ಯದೇವನಿಂದ ಅಕ್ಷಯಪಾತ್ರೆಯನ್ನು ಪಡೆದುದು
  27. ಧೃತರಾಷ್ಟ್ರ-ವಿದುರರ ನಡುವೆ ಮನಸ್ತಾಪ
  28. ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು
  29. ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು
  30. ಕಿರ್ಮೀರವಧ
  31. ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ
  32. ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ
  33. ದ್ವೈತವನದಲ್ಲಿ ದ್ರೌಪದೀ-ಯುಧಿಷ್ಠಿರ-ಭೀಮಸೇನರ ಸಂವಾದ
  34. ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ
  35. ಇಂದ್ರಲೋಕದಲ್ಲಿ ಅರ್ಜುನ
  36. ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ
  37. ವನಕ್ಕೆ ಋಷಿ ಬೃಹದಶ್ವನ ಆಗಮನ
  38. ಯುಧಿಷ್ಠಿರನ ತೀರ್ಥಯಾತ್ರೆ
  39. ಸೌಗಂಧಿಕಾ ಹರಣ
  40. ಜಟಾಸುರವಧೆ
  41. ಯಕ್ಷಯುದ್ಧ
  42. ಅರ್ಜುನನಿಂದ ನಿವಾತಕವಚರ ವಧೆ ಮತ್ತು ಹಿರಣ್ಯಪುರಿಯ ನಾಶ
  43. ಇಂದ್ರಲೋಕದಿಂದ ಅರ್ಜುನನ ಪುನರಾಗಮನ
  44. ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು
  45. ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ
  46. ದ್ರೌಪದೀ-ಸತ್ಯಭಾಮೆಯರ ಸಂವಾದ
  47. ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು
  48. ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು
  49. ದುರ್ಯೋಧನನ ವೈಷ್ಣವ ಯಜ್ಞ
  50. ದ್ವೈತವನದ ಮೃಗಗಳು ಯುಧಿಷ್ಠಿರನ ಸ್ಪಪ್ನದಲ್ಲಿ ಕಾಣಿಸಿಕೊಂಡಿದುದು
  51. ವನವಾಸದ ಹನ್ನೊಂದು ವರ್ಷಗಳು ಕಳೆದಾಗ, ಕಾಮ್ಯಕದಲ್ಲಿ ವ್ಯಾಸ-ಯುಧಿಷ್ಠಿರರ ಸಂವಾದ
  52. ದ್ರೌಪದೀಹರಣ: ಜಯದ್ರಥನಿಂದ ದ್ರೌಪದಿಯ ಅಪಹರಣ
  53. ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು
  54. ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು
  55. ಯಕ್ಷ ಪ್ರಶ್ನೆ: ಧರ್ಮದೇವನು ಯುಧಿಷ್ಠಿರನನ್ನು ಪರೀಕ್ಷಿಸಿದುದು
  56. ಹನ್ನೆರಡನೆಯ ವರ್ಷದ ವನವಾಸದ ಅಂತ್ಯದಲ್ಲಿ ಪಾಂಡವರು ವನವಾಸಿಗಳನ್ನು ಬೀಳ್ಕೊಂಡಿದುದು
  57. ಪಾಂಡವರು ವಿರಾಟನಗರಿಯಲ್ಲಿ ಅಜ್ಞಾತರಾಗಿ ವಾಸಿಸಿದುದು
  58. ಕೀಚಕವಧೆ
  59. ಉತ್ತರ ಗೋಗ್ರಹಣ – ೧
  60. ಉತ್ತರ ಗೋಗ್ರಹಣ – ೨
  61. ಉತ್ತರ ಗೋಗ್ರಹಣ – ೩
  62. ಅಭಿಮನ್ಯು ವಿವಾಹ
  63. ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು
  64. ಮೊದಲನೆಯ ರಾಯಭಾರ
  65. ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು
  66. ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು
  67. ಶ್ರೀಕೃಷ್ಣ ರಾಯಭಾರ - ೧
  68. ಶ್ರೀಕೃಷ್ಣ ರಾಯಭಾರ – ೨
  69. ಶ್ರೀಕೃಷ್ಣ ರಾಯಭಾರ – ೩
  70. ಶ್ರೀಕೃಷ್ಣ ರಾಯಭಾರ – ೪
  71. ಮಹಾಭಾರತ ಯುದ್ಧ ಸಿದ್ಧತೆ
  72. ಅಂಬೋಪಾಽಖ್ಯಾನ
  73. ಮಹಾಭಾರತ ಯುದ್ಧಾರಂಭ
  74. ಮೊದಲನೆಯ ದಿನದ ಯುದ್ಧ
  75. ಎರಡನೆಯ ದಿನದ ಯುದ್ಧ
  76. ಮೂರನೆಯ ದಿನದ ಯುದ್ಧ
  77. ನಾಲ್ಕನೆಯ ದಿನದ ಯುದ್ಧ
  78. ಐದನೆಯ ದಿನದ ಯುದ್ಧ
  79. ಆರನೆಯ ದಿನದ ಯುದ್ಧ
  80. ಏಳನೆಯ ದಿನದ ಯುದ್ಧ
  81. ಎಂಟನೆಯ ದಿನದ ಯುದ್ಧ
  82. ಒಂಭತ್ತನೆಯ ದಿನದ ಯುದ್ಧ
  83. ಹತ್ತನೆಯ ದಿನದ ಯುದ್ಧ: ಭೀಷ್ಮ ವಧೆ
  84. ರಣದಲ್ಲಿ ಭೀಷ್ಮನು ಹತನಾದುದನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
  85. ಹನ್ನೊಂದನೆಯ ದಿನದ ಯುದ್ಧ
  86. ಹನ್ನೆರಡನೆಯ ದಿನದ ಯುದ್ಧ: ಸಂಶಪ್ತಕವಧೆ
  87. ಹದಿಮೂರನೇ ದಿನದ ಯುದ್ಧ - ೧: ಅಭಿಮನ್ಯು ವಧೆ
  88. ಹದಿಮೂರನೇ ದಿನದ ಯುದ್ಧ - ೨: ಅರ್ಜುನನ ಪ್ರತಿಜ್ಞೆ, ಪಾಶುಪತ ಪುನಃ ಪ್ರಾಪ್ತಿ
  89. ಹದಿನಾಲ್ಕನೆಯ ದಿನದ ಯುದ್ಧ – ೧
  90. ಹದಿನಾಲ್ಕನೆಯ ದಿನದ ಯುದ್ಧ – ೨
  91. ಹದಿನಾಲ್ಕನೆಯ ದಿನದ ಯುದ್ಧ -೩
  92. ಹದಿನಾಲ್ಕನೆಯ ದಿನದ ಯುದ್ಧ – ೪
  93. ಹದಿನಾಲ್ಕನೆಯ ದಿನದ ಯುದ್ಧ – ೫
  94. ಹದಿನಾಲ್ಕನೆಯ ದಿನದ ಯುದ್ಧ – ೬: ಜಯದ್ರಥವಧೆ
  95. ಹದಿನಾಲ್ಕನೆಯ ದಿನದ ರಾತ್ರಿಯುದ್ಧ - ೧
  96. ಹದಿನಾಲ್ಕನೆಯ ದಿನದ ರಾತ್ರಿಯುದ್ಧ – ೨
  97. ಹದಿನಾಲ್ಕನೆಯ ರಾತ್ರಿಯುದ್ಧ – ೩: ಘಟೋತ್ಕಚ ವಧೆ
  98. ಹದಿನೈದನೇ ದಿನದ ಯುದ್ಧ – ೧: ವಿರಾಟ-ದ್ರುಪದರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ
  99. ಹದಿನೈದನೇ ದಿನದ ಯುದ್ಧ – ೨: ದ್ರೋಣವಧೆ
  100. ಹದಿನೈದನೆಯ ದಿನದ ಯುದ್ಧ – ೩: ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ
  101. ಹದಿನೈದನೆಯ ದಿನದ ಯುದ್ಧ ಸಮಾಪ್ತಿ
  102. ಶತರುದ್ರೀಯ
  103. ದ್ರೋಣವಧಶ್ರವಣ
  104. ಹದಿನಾರನೇ ದಿನದ ಯುದ್ಧ - ೧: ಕರ್ಣ ಸೇನಾಪತ್ಯ
  105. ಹದಿನಾರನೇ ದಿನದ ಯುದ್ಧ – ೨
  106. ಹದಿನಾರನೇ ದಿನದ ಯುದ್ಧ - ೩ 
  107. ಹದಿನೇಳನೇ ದಿನದ ಯುದ್ಧ – ೧: ಶಲ್ಯನು ಕರ್ಣನ ಸಾರಥಿಯಾದುದು
  108. ಹದಿನೇಳನೇ ದಿನದ ಯುದ್ಧ-೨: ಶಲ್ಯನು ಕರ್ಣನ ತೇಜೋವಧೆಗೈದುದು
  109. ಹದಿನೇಳನೇ ದಿನದ ಯುದ್ಧ-
  110. ಹದಿನೇಳನೇ ದಿನದ ಯುದ್ಧ - ೪
  111. ಹದಿನೇಳನೇ ದಿನದ ಯುದ್ಧ - ೫: ಕರ್ಣನ ಕುರಿತಾಗಿ ಯುಧಿಷ್ಠಿರ-ಅರ್ಜುನರಲ್ಲಿ ಮನಸ್ತಾಪ
  112. ಹದಿನೇಳನೇ ದಿನದ ಯುದ್ಧ - ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ರಣಪ್ರಸ್ಥಾನ
  113. ಹದಿನೇಳನೇ ದಿನದ ಯುದ್ಧ - ೭: ದುಃಶಾಸನ-ವೃಷಸೇನರ ವಧೆ
  114. ಹದಿನೇಳನೇ ದಿನದ ಯುದ್ಧ - ೮: ಕರ್ಣವಧೆ
  115. ಹದಿನೇಳನೇ ದಿನದ ಯುದ್ಧ - ೯: ಸಂಜಯನು ಕರ್ಣಾವಸಾನದ ಕುರಿತು ಧೃತರಾಷ್ಟ್ರನಿಗೆ ವರದಿ ಮಾಡಿದುದು
  116. ಹದಿನೆಂಟನೇ ದಿನದ ಯುದ್ಧ – ೧: ಶಲ್ಯ ಸೇನಾಪತ್ಯ
  117. ಹದಿನೆಂಟನೇ ದಿನದ ಯುದ್ಧ – ೨: ಶಲ್ಯ ವಧೆ
  118. ಹದಿನೆಂಟನೇ ದಿನದ ಯುದ್ಧ: ದುರ್ಯೋಧನನ ಪಲಾಯನ
  119. ಹದಿನೆಂಟನೇ ದಿನದ ಯುದ್ಧ: ದುರ್ಯೋಧನ ವಧೆ
  120. ಹದಿನೆಂಟನೇ ದಿನದ ಯುದ್ಧ: ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ
  121. ರಾತ್ರಿ ಮಲಗಿದ್ದ ಪಾಂಡವ ಸೇನೆಯನ್ನು ಆಕ್ರಮಣಿಸಲು ಅಶ್ವತ್ಥಾಮನು ನಿಶ್ಚಯಿಸಿದುದು
  122. ಹದಿನೆಂಟನೇ ದಿನದ ರಾತ್ರಿ ಅಶ್ವತ್ಥಾಮನು ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿದುದು
  123. ದುರ್ಯೋಧನನ ಪ್ರಾಣತ್ಯಾಗ
  124. ಪಾಂಡವರು ಅಶ್ವತ್ಥಾಮನಿಗೆ ಪ್ರತೀಕಾರವನ್ನೆಸಗಿದುದು
  125. ಹತ್ತೊಂಭತ್ತನೆಯ ದಿನ ಸಂಜಯನು ಹಸ್ತಿನಾಪುರಕ್ಕೆ ಬಂದು ದುರ್ಯೋಧನನು ಹತನಾದುದನ್ನು ತಿಳಿಸಿದುದು; ಧೃತರಾಷ್ಟ್ರನ ಶೋಕ
  126. ಶೋಕಾರ್ತನಾದ ಧೃತರಾಷ್ಟ್ರನನ್ನು ವಿದುರ-ವ್ಯಾಸರು ಸಂತೈಸಿದುದು
  127. ರಣಭೂಮಿಯ ಮಾರ್ಗದಲ್ಲಿ ಧೃತರಾಷ್ಟ್ರನು ಪಾಂಡವರನ್ನು ಭೇಟಿಮಾಡಿದುದು
  128. ಗಾಂಧಾರೀ ವಿಲಾಪ ಮತ್ತು ಕೃಷ್ಣನಿಗೆ ಶಾಪ
  129. ಶ್ರಾದ್ಧ ಮತ್ತು ಜಲತರ್ಪಣ
  130. ಕರ್ಣನ ಕುರಿತು ಯುಧಿಷ್ಠಿರನ ಶೋಕ; ನಾರದನಿಂದ ಸಮಾಧಾನ
  131. ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು
  132. ಯುಧಿಷ್ಠಿರನ ಪಟ್ಟಾಭಿಷೇಕ
  133. ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು
  134. ಯುಧಿಷ್ಠಿರ-ಭೀಷ್ಮ ಸಂವಾದ
  135. ಭೀಷ್ಮ ಸ್ವರ್ಗಾರೋಹಣ
  136. ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ
  137. ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು
  138. ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ
  139. ಅಶ್ವಮೇಧ ಯಜ್ಞ
  140. ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯರ ವನಪ್ರಸ್ಥಾನ
  141. ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು
  142. ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ
  143. ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ
  144. ಮಹಾಪ್ರಸ್ಥಾನ
  145. ಯುಧಿಷ್ಠಿರ ಸ್ವರ್ಗಾರೋಹಣ

Comments are closed.