Mahabharata Episodes in Kannada
ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 1)
Mahabharata Episodes Kannada Volume 1 Jun 6 2020
ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 2)
Mahabharata Episodes Kannada Volume 2 Jun 7 2020
ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 3)
Mahabharata Episodes Kannada Volume 3_9 Jun 2020
ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 4)
Mahabharata Episodes Kannada Volume 4 Jun 9 2020
ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 5)
Mahabharata Episodes Kannada Volume 5 Jun 10 2020
ಮಹಾಭಾರತದ ಮುಖ್ಯ ಕಥಾ ಪ್ರಸಂಗಗಳು (ಸಂಪುಟ 6)
Mahabharata Episodes Kannada Volume 6_Jun 11 2020
The following are the Mahabharata episodes in Kannada:
- ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು
- ಜನಮೇಜಯನ ಸರ್ಪಸತ್ರದಲ್ಲಿ ವೈಶಂಪಾಯನನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು
- ಅಂಶಾವತರಣ
- ವಂಶಾವಳಿ
- ಶಂತನು-ಗಂಗೆ-ಭೀಷ್ಮ-ಸತ್ಯವತಿ
- ಚಿತ್ರಾಂಗದ-ವಿಚಿತ್ರವೀರ್ಯ
- ಧೃತರಾಷ್ಟ್ರ-ಪಾಂಡು-ವಿದುರರ ಜನನ, ವಿವಾಹ
- ಕೌರವ-ಪಾಂಡವರ ಜನನ; ಬಾಲ್ಯ
- ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ
- ಅರಗಿನ ಮನೆ
- ಹಿಡಿಂಬವಧ
- ಬಕವಧ
- ದ್ರೌಪದೀ ಸ್ವಯಂವರ-ವಿವಾಹ
- ಪಾಂಡವರಿಗೆ ರಾಜ್ಯಪ್ರಾಪ್ತಿ
- ಅರ್ಜುನವನವಾಸ
- ಖಾಂಡವದಹನ
- ಸಭಾಕ್ರಿಯ
- ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ; ಜರಾಸಂಧವಧೆ
- ಪಾಂಡವ ದಿಗ್ವಿಜಯ
- ರಾಜಸೂಯ; ಶಿಶುಪಾಲ ವಧೆ
- ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು
- ದ್ಯೂತ: ದ್ರೌಪದೀ ವಸ್ತ್ರಾಪಹರಣ
- ಅನುದ್ಯೂತ; ಪಾಂಡವರಿಗೆ ವನವಾಸ
- ಪಾಂಡವರು ವನವಾಸಕ್ಕೆ ಹೊರಟಿದುದು
- ಶೌನಕ ಗೀತೆ
- ಯುಧಿಷ್ಠಿರನು ಸೂರ್ಯದೇವನಿಂದ ಅಕ್ಷಯಪಾತ್ರೆಯನ್ನು ಪಡೆದುದು
- ಧೃತರಾಷ್ಟ್ರ-ವಿದುರರ ನಡುವೆ ಮನಸ್ತಾಪ
- ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು
- ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು
- ಕಿರ್ಮೀರವಧ
- ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ
- ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ
- ದ್ವೈತವನದಲ್ಲಿ ದ್ರೌಪದೀ-ಯುಧಿಷ್ಠಿರ-ಭೀಮಸೇನರ ಸಂವಾದ
- ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ
- ಇಂದ್ರಲೋಕದಲ್ಲಿ ಅರ್ಜುನ
- ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ
- ವನಕ್ಕೆ ಋಷಿ ಬೃಹದಶ್ವನ ಆಗಮನ
- ಯುಧಿಷ್ಠಿರನ ತೀರ್ಥಯಾತ್ರೆ
- ಸೌಗಂಧಿಕಾ ಹರಣ
- ಜಟಾಸುರವಧೆ
- ಯಕ್ಷಯುದ್ಧ
- ಅರ್ಜುನನಿಂದ ನಿವಾತಕವಚರ ವಧೆ ಮತ್ತು ಹಿರಣ್ಯಪುರಿಯ ನಾಶ
- ಇಂದ್ರಲೋಕದಿಂದ ಅರ್ಜುನನ ಪುನರಾಗಮನ
- ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು
- ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ
- ದ್ರೌಪದೀ-ಸತ್ಯಭಾಮೆಯರ ಸಂವಾದ
- ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು
- ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು
- ದುರ್ಯೋಧನನ ವೈಷ್ಣವ ಯಜ್ಞ
- ದ್ವೈತವನದ ಮೃಗಗಳು ಯುಧಿಷ್ಠಿರನ ಸ್ಪಪ್ನದಲ್ಲಿ ಕಾಣಿಸಿಕೊಂಡಿದುದು
- ವನವಾಸದ ಹನ್ನೊಂದು ವರ್ಷಗಳು ಕಳೆದಾಗ, ಕಾಮ್ಯಕದಲ್ಲಿ ವ್ಯಾಸ-ಯುಧಿಷ್ಠಿರರ ಸಂವಾದ
- ದ್ರೌಪದೀಹರಣ: ಜಯದ್ರಥನಿಂದ ದ್ರೌಪದಿಯ ಅಪಹರಣ
- ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು
- ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು
- ಯಕ್ಷ ಪ್ರಶ್ನೆ: ಧರ್ಮದೇವನು ಯುಧಿಷ್ಠಿರನನ್ನು ಪರೀಕ್ಷಿಸಿದುದು
- ಹನ್ನೆರಡನೆಯ ವರ್ಷದ ವನವಾಸದ ಅಂತ್ಯದಲ್ಲಿ ಪಾಂಡವರು ವನವಾಸಿಗಳನ್ನು ಬೀಳ್ಕೊಂಡಿದುದು
- ಪಾಂಡವರು ವಿರಾಟನಗರಿಯಲ್ಲಿ ಅಜ್ಞಾತರಾಗಿ ವಾಸಿಸಿದುದು
- ಕೀಚಕವಧೆ
- ಉತ್ತರ ಗೋಗ್ರಹಣ – ೧
- ಉತ್ತರ ಗೋಗ್ರಹಣ – ೨
- ಉತ್ತರ ಗೋಗ್ರಹಣ – ೩
- ಅಭಿಮನ್ಯು ವಿವಾಹ
- ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು
- ಮೊದಲನೆಯ ರಾಯಭಾರ
- ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು
- ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು
- ಶ್ರೀಕೃಷ್ಣ ರಾಯಭಾರ - ೧
- ಶ್ರೀಕೃಷ್ಣ ರಾಯಭಾರ – ೨
- ಶ್ರೀಕೃಷ್ಣ ರಾಯಭಾರ – ೩
- ಶ್ರೀಕೃಷ್ಣ ರಾಯಭಾರ – ೪
- ಮಹಾಭಾರತ ಯುದ್ಧ ಸಿದ್ಧತೆ
- ಅಂಬೋಪಾಽಖ್ಯಾನ
- ಮಹಾಭಾರತ ಯುದ್ಧಾರಂಭ
- ಮೊದಲನೆಯ ದಿನದ ಯುದ್ಧ
- ಎರಡನೆಯ ದಿನದ ಯುದ್ಧ
- ಮೂರನೆಯ ದಿನದ ಯುದ್ಧ
- ನಾಲ್ಕನೆಯ ದಿನದ ಯುದ್ಧ
- ಐದನೆಯ ದಿನದ ಯುದ್ಧ
- ಆರನೆಯ ದಿನದ ಯುದ್ಧ
- ಏಳನೆಯ ದಿನದ ಯುದ್ಧ
- ಎಂಟನೆಯ ದಿನದ ಯುದ್ಧ
- ಒಂಭತ್ತನೆಯ ದಿನದ ಯುದ್ಧ
- ಹತ್ತನೆಯ ದಿನದ ಯುದ್ಧ: ಭೀಷ್ಮ ವಧೆ
- ರಣದಲ್ಲಿ ಭೀಷ್ಮನು ಹತನಾದುದನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
- ಹನ್ನೊಂದನೆಯ ದಿನದ ಯುದ್ಧ
- ಹನ್ನೆರಡನೆಯ ದಿನದ ಯುದ್ಧ: ಸಂಶಪ್ತಕವಧೆ
- ಹದಿಮೂರನೇ ದಿನದ ಯುದ್ಧ - ೧: ಅಭಿಮನ್ಯು ವಧೆ
- ಹದಿಮೂರನೇ ದಿನದ ಯುದ್ಧ - ೨: ಅರ್ಜುನನ ಪ್ರತಿಜ್ಞೆ, ಪಾಶುಪತ ಪುನಃ ಪ್ರಾಪ್ತಿ
- ಹದಿನಾಲ್ಕನೆಯ ದಿನದ ಯುದ್ಧ – ೧
- ಹದಿನಾಲ್ಕನೆಯ ದಿನದ ಯುದ್ಧ – ೨
- ಹದಿನಾಲ್ಕನೆಯ ದಿನದ ಯುದ್ಧ -೩
- ಹದಿನಾಲ್ಕನೆಯ ದಿನದ ಯುದ್ಧ – ೪
- ಹದಿನಾಲ್ಕನೆಯ ದಿನದ ಯುದ್ಧ – ೫
- ಹದಿನಾಲ್ಕನೆಯ ದಿನದ ಯುದ್ಧ – ೬: ಜಯದ್ರಥವಧೆ
- ಹದಿನಾಲ್ಕನೆಯ ದಿನದ ರಾತ್ರಿಯುದ್ಧ - ೧
- ಹದಿನಾಲ್ಕನೆಯ ದಿನದ ರಾತ್ರಿಯುದ್ಧ – ೨
- ಹದಿನಾಲ್ಕನೆಯ ರಾತ್ರಿಯುದ್ಧ – ೩: ಘಟೋತ್ಕಚ ವಧೆ
- ಹದಿನೈದನೇ ದಿನದ ಯುದ್ಧ – ೧: ವಿರಾಟ-ದ್ರುಪದರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ
- ಹದಿನೈದನೇ ದಿನದ ಯುದ್ಧ – ೨: ದ್ರೋಣವಧೆ
- ಹದಿನೈದನೆಯ ದಿನದ ಯುದ್ಧ – ೩: ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ
- ಹದಿನೈದನೆಯ ದಿನದ ಯುದ್ಧ ಸಮಾಪ್ತಿ
- ಶತರುದ್ರೀಯ
- ದ್ರೋಣವಧಶ್ರವಣ
- ಹದಿನಾರನೇ ದಿನದ ಯುದ್ಧ - ೧: ಕರ್ಣ ಸೇನಾಪತ್ಯ
- ಹದಿನಾರನೇ ದಿನದ ಯುದ್ಧ – ೨
- ಹದಿನಾರನೇ ದಿನದ ಯುದ್ಧ - ೩
- ಹದಿನೇಳನೇ ದಿನದ ಯುದ್ಧ – ೧: ಶಲ್ಯನು ಕರ್ಣನ ಸಾರಥಿಯಾದುದು
- ಹದಿನೇಳನೇ ದಿನದ ಯುದ್ಧ-೨: ಶಲ್ಯನು ಕರ್ಣನ ತೇಜೋವಧೆಗೈದುದು
- ಹದಿನೇಳನೇ ದಿನದ ಯುದ್ಧ- ೩
- ಹದಿನೇಳನೇ ದಿನದ ಯುದ್ಧ - ೪
- ಹದಿನೇಳನೇ ದಿನದ ಯುದ್ಧ - ೫: ಕರ್ಣನ ಕುರಿತಾಗಿ ಯುಧಿಷ್ಠಿರ-ಅರ್ಜುನರಲ್ಲಿ ಮನಸ್ತಾಪ
- ಹದಿನೇಳನೇ ದಿನದ ಯುದ್ಧ - ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ರಣಪ್ರಸ್ಥಾನ
- ಹದಿನೇಳನೇ ದಿನದ ಯುದ್ಧ - ೭: ದುಃಶಾಸನ-ವೃಷಸೇನರ ವಧೆ
- ಹದಿನೇಳನೇ ದಿನದ ಯುದ್ಧ - ೮: ಕರ್ಣವಧೆ
- ಹದಿನೇಳನೇ ದಿನದ ಯುದ್ಧ - ೯: ಸಂಜಯನು ಕರ್ಣಾವಸಾನದ ಕುರಿತು ಧೃತರಾಷ್ಟ್ರನಿಗೆ ವರದಿ ಮಾಡಿದುದು
- ಹದಿನೆಂಟನೇ ದಿನದ ಯುದ್ಧ – ೧: ಶಲ್ಯ ಸೇನಾಪತ್ಯ
- ಹದಿನೆಂಟನೇ ದಿನದ ಯುದ್ಧ – ೨: ಶಲ್ಯ ವಧೆ
- ಹದಿನೆಂಟನೇ ದಿನದ ಯುದ್ಧ: ದುರ್ಯೋಧನನ ಪಲಾಯನ
- ಹದಿನೆಂಟನೇ ದಿನದ ಯುದ್ಧ: ದುರ್ಯೋಧನ ವಧೆ
- ಹದಿನೆಂಟನೇ ದಿನದ ಯುದ್ಧ: ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ
- ರಾತ್ರಿ ಮಲಗಿದ್ದ ಪಾಂಡವ ಸೇನೆಯನ್ನು ಆಕ್ರಮಣಿಸಲು ಅಶ್ವತ್ಥಾಮನು ನಿಶ್ಚಯಿಸಿದುದು
- ಹದಿನೆಂಟನೇ ದಿನದ ರಾತ್ರಿ ಅಶ್ವತ್ಥಾಮನು ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿದುದು
- ದುರ್ಯೋಧನನ ಪ್ರಾಣತ್ಯಾಗ
- ಪಾಂಡವರು ಅಶ್ವತ್ಥಾಮನಿಗೆ ಪ್ರತೀಕಾರವನ್ನೆಸಗಿದುದು
- ಹತ್ತೊಂಭತ್ತನೆಯ ದಿನ ಸಂಜಯನು ಹಸ್ತಿನಾಪುರಕ್ಕೆ ಬಂದು ದುರ್ಯೋಧನನು ಹತನಾದುದನ್ನು ತಿಳಿಸಿದುದು; ಧೃತರಾಷ್ಟ್ರನ ಶೋಕ
- ಶೋಕಾರ್ತನಾದ ಧೃತರಾಷ್ಟ್ರನನ್ನು ವಿದುರ-ವ್ಯಾಸರು ಸಂತೈಸಿದುದು
- ರಣಭೂಮಿಯ ಮಾರ್ಗದಲ್ಲಿ ಧೃತರಾಷ್ಟ್ರನು ಪಾಂಡವರನ್ನು ಭೇಟಿಮಾಡಿದುದು
- ಗಾಂಧಾರೀ ವಿಲಾಪ ಮತ್ತು ಕೃಷ್ಣನಿಗೆ ಶಾಪ
- ಶ್ರಾದ್ಧ ಮತ್ತು ಜಲತರ್ಪಣ
- ಕರ್ಣನ ಕುರಿತು ಯುಧಿಷ್ಠಿರನ ಶೋಕ; ನಾರದನಿಂದ ಸಮಾಧಾನ
- ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು
- ಯುಧಿಷ್ಠಿರನ ಪಟ್ಟಾಭಿಷೇಕ
- ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು
- ಯುಧಿಷ್ಠಿರ-ಭೀಷ್ಮ ಸಂವಾದ
- ಭೀಷ್ಮ ಸ್ವರ್ಗಾರೋಹಣ
- ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ
- ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು
- ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ
- ಅಶ್ವಮೇಧ ಯಜ್ಞ
- ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯರ ವನಪ್ರಸ್ಥಾನ
- ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು
- ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ
- ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ
- ಮಹಾಪ್ರಸ್ಥಾನ
- ಯುಧಿಷ್ಠಿರ ಸ್ವರ್ಗಾರೋಹಣ