ಭಾನುಮಂತ

ಭಾನುಮಂತ ಕಲಿಂಗ ದೇಶದ ರಾಜಕುಮಾರ. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫0). ಆ ಯುದ್ಧದ ವರ್ಣನೆಯು ಈ ರೀತಿಯಿದೆ: ಭಾನುಮಂತಮಭಿಪ್ರೇಕ್ಷ್ಯ ಪ್ರಾದ್ರವತ್ಪುರುಷರ್ಷಭಃ|| ಭಾನುಮಾಂಸ್ತು ತತೋ ಭೀಮಂ ಶರವರ್ಷೇಣ ಚಾದಯನ್| ನನಾದ ಬಲವನ್ನಾದಂ ನಾದಯಾನೋ ನಭಸ್ತಲಂ|| ನ ತಂ ಸ ಮಮೃಷೇ ಭೀಮಃ ಸಿಂಹನಾದಂ ಮಹಾರಣೇ| ತತಃ ಸ್ವರೇಣ ಮಹತಾ ವಿನನಾದ ಮಹಾಸ್ವನಂ|| ತೇನ ಶಬ್ದೇನ ವಿತ್ರಸ್ತಾ ಕಲಿಂಗಾನಾಂ ವರೂಥಿನೀ| ನ ಭೀಮಂ ಸಮರೇ…

Continue reading