ಗಣಪತಿ

ಮಹಾಭಾರತದಲ್ಲಿ ಶ್ರೀ ಮಹಾಗಣಪತಿಯ ನೇರ ಪಾತ್ರವಿಲ್ಲದಿದ್ದರೂ, ಮಹಾಭಾರತದ ಕರ್ತೃ ವ್ಯಾಸನಿಗೆ ಕೃತಿಯನ್ನು ಬರೆಯಲು ಗಣಪತಿ ಹೇರಂಬನು ಸಹಾಯಮಾಡಿದನು ಎನ್ನುವ ಪ್ರತೀತಿಯಿದೆ. ಈ ಪ್ರಕರಣವು ಪುಣೆಯ ಮಹಾಭಾರತದ ವಿಶೇಷ ಸಂಪುಟದಲ್ಲಿ ಸೇರಿರದದೇ ಇದ್ದರೂ, ಹಲವಾರು ದಕ್ಷಿಣ ಪ್ರತಿಗಳಲ್ಲಿ ಇದು ಕಂಡುಬರುತ್ತದೆ. 

Comments are closed.