ಉಗ್ರಶ್ರವ

ಮಹಾಭಾರತ ಕಥೆಯನ್ನು ಲೋಮಹರ್ಷಣನ ಮಗ ಸೂತಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದ ಶೌನಕನೇ ಮೊದಲಾದ ಋಷಿ-ಮುನಿಗಳಿಗೆ ಹೇಳಿದನು.

Comments are closed.