ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 3 ದೇವಾಸುರಾಣಾಮುತ್ಪತ್ತಿಕಥನಮ್

ಶ್ರೀಬ್ರಹ್ಮಮಹಾಪುರಾಣ: ಅಧ್ಯಾಯ 3 ದೇವಾಸುರಾಣಾಮುತ್ಪತ್ತಿಕಥನಮ್   ಮುನಯ ಊಚುಃ । ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ । ಉತ್ಪತ್ತಿಂ ವಿಸ್ತರೇಣೈವ ಲೋಮಹರ್ಷಣ ಕೀರ್ತಯ ।। 1 ।। ಮುನಿಗಳು ಹೇಳಿದರು: “ಲೋಮಹರ್ಷಣ! ದೇವತೆಗಳ, ದಾನವರ, ಗಂಧರ್ವ-ಉರಗ-ರಾಕ್ಷಸರ ಉತ್ಪತ್ತಿಯ ಕುರಿತು ವಿಸ್ತಾರವಾಗಿ ಹೇಳು.” ಲೋಮಹರ್ಷಣ ಉವಾಚ । ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ । ಯಥಾ ಸಸರ್ಜ ಭೂತಾನಿ ತಥಾ ಶೃಣುತ ಭೋ ದ್ವಿಜಾಃ ।। 2 ।। ಮಾನಸಾನ್ಯೇವ ಭೂತಾನಿ ಪೂರ್ವಮೇವಾಸೃಜತ್ಪ್ರಭುಃ । ಋಷೀಂದೇವಾನ್ಸಗಂಧರ್ವಾನಸುರಾನ್ಯಕ್ಷರಾಕ್ಷಸಾನ್ ।।…

Continue reading

ಪದ್ಮಪುರಾಣ: ಆದಿಖಂಡ, ಅಧ್ಯಾಯ 2

ಶ್ರೀಪದ್ಮಪುರಾಣ: ಆದಿಖಂಡ, ಅಧ್ಯಾಯ 2   ಸೂತ ಉವಾಚ । ಆದಿಸರ್ಗಮಹಂ ತಾವತ್ಕಥಯಾಮಿ ದ್ವಿಜೋತ್ತಮಾಃ । ಜ್ಞಾಯತೇ ಯೇನ ಭಗವಾನ್ಪರಮಾತ್ಮಾ ಸನಾತನಃ ।। 1 ।। ಸೃಷ್ಟೇಷು ಪ್ರಲಯಾದೂರ್ಧ್ವಂ ನಾಸೀತ್ಕಿಂಚಿದ್ದ್ವಿಜೋತ್ತಮಾಃ । ಬ್ರಹ್ಮಸಂಜ್ಞಮಭೂದೇಕಂ ಜ್ಯೋತಿರ್ವೈ ಸರ್ವಕಾರಕಮ್ ।। 2 ।। ನಿತ್ಯಂ ನಿರಂಜನಂ ಶಾಂತಂ ನಿರ್ಗುಣಂ ನಿತ್ಯನಿರ್ಮಲಮ್ । ಆನಂದಸ್ಯ ಪುರಂ ಸ್ವಚ್ಚಂ ಯತ್ಕಾಂಕ್ಷಂತಿ ಮುಮುಕ್ಷವಃ ।। 3 ।। ಸರ್ವಜ್ಞಂ ಜ್ಞಾನರೂಪತ್ವಾದನಂತಮಜಮವ್ಯಯಮ್ । ಅವಿನಾಶಿ ಸದಾ ಸ್ವಚ್ಚಮಚ್ಯುತಂ ವ್ಯಾಪಕಂ ಮಹತ್ ।। 4 ।। ಸೂತನು ಹೇಳಿದನು: “ದ್ವಿಜೋತ್ತಮರೇ! ಸನಾತನ…

Continue reading

ಪದ್ಮಪುರಾಣ: ಸೃಷ್ಟಿಖಂಡ, ಅಧ್ಯಾಯ 2

ಶ್ರೀಪದ್ಮಪುರಾಣ: ಸೃಷ್ಟಿಖಂಡ, ಅಧ್ಯಾಯ 2   ಸೂತ ಉವಾಚ । ನಮಸ್ಯೇ ಸರ್ವಭೂತಾನಾಂ ವಿಶ್ವಸ್ಯ ಜಗತಃ ಪತಿಮ್ । ಯ ಇಮಂ ಕುರುತೇ ಭಾವಂ ಸೃಷ್ಟಿರೂಪಪ್ರಧಾನವಿತ್ ।। 1 ।। ಲೋಕಕೃಲ್ಲೋಕತತ್ವಜ್ಞೋ ಯೋಗಮಾಸ್ಥಾಯ ಯೋಗವಿತ್ । ಅಸೃಜತ್ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚ ।। 2 ।। ತಮಜಂ ವಿಶ್ವಕರ್ಮಾಣಂ ವಿತ್ಪತಿಂ ಲೋಕಸಾಕ್ಷಿಣಮ್ । ಪುರಾಣಾಖ್ಯಾನಜಿಜ್ಞಾಸುರ್ವ್ರಜಾಮಿ ಶರಣಂ ವಿಭುಮ್ ।। 3 ।। ಬ್ರಹ್ಮವಿಷ್ಣುಗಿರೀಶೇಭ್ಯೋ ನಮಸ್ಕೃತ್ವಾ ಸಮಾಹಿತಃ । ಇಂದ್ರಾಯ ಲೋಕಪಾಲೇಭ್ಯಃ ಸವಿತ್ರೇ ಚ ಸಮಾಧಿನಾ ।। 4 ।। ಮುನೀನಾಂ ಚ ವರಿಷ್ಠಾಯ…

Continue reading

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 2

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 2   ಪರಾಶರ ಉವಾಚ । ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ । ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ।। 1 ।। ನಮೋ ಹಿರಣ್ಯಗರ್ಭಾಯ ಹರಯೇ ಶಂಕರಾಯ ಚ । ವಾಸುದೇವಾಯ ತಾರಾಯ ಸರ್ಗಸ್ಥಿತ್ಯಂತಕಾರಿಣೇ ।। 2 ।। ಏಕಾನೇಕಸ್ವರೂಪಾಯ ಸ್ಥೂಲಸೂಕ್ಷ್ಮಾತ್ಮನೇ ನಮಃ । ಅವ್ಯಕ್ತವ್ಯಕ್ತರೂಪಾಯ ವಿಷ್ಣವೇ ಮುಕ್ತಿಹೇತವೇ ।। 3 ।। ಸರ್ಗಸ್ಥಿತಿವಿನಾಶಾನಾಂ ಜಗತೋ ಯೋ ಜಗನ್ಮಯಃ । ಮೂಲಭೂತೋ ನಮಸ್ತಸ್ಮೈ ವಿಷ್ಣವೇ ಪರಮಾತ್ಮನೇ ।। 4 ।। ಆಧಾರಭೂತಂ ವಿಶ್ವಸ್ಯಾಪ್ಯಣೀಯಾಂಸಮಣೀಯಸಾಮ್ । ಪ್ರಣಮ್ಯ ಸರ್ವಭೂತಸ್ಥಮಚ್ಯುತಂ ಪುರುಷೋತ್ತಮಮ್ ।।…

Continue reading

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 3

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 3[1]     ಮೈತ್ರೇಯ ಉವಾಚ । ನಿರ್ಗುಣಸ್ಯಾಪ್ರಮೇಯಸ್ಯ ಶುದ್ಧಸ್ಯಾಪ್ಯಮಲಾತ್ಮನಃ । ಕಥಂ ಸರ್ಗಾದಿಕರ್ತೃತ್ವಂ ಬ್ರಹ್ಮಣೋಽಭ್ಯುಪಪದ್ಯತೇ ।। 1 ।। ಮೈತ್ರೇಯನು ಹೇಳಿದನು: “ನಿರ್ಗುಣನೂ ಅಪ್ರಮೇಯನೂ ಶುದ್ಧನೂ ಮಹಾತ್ಮನೂ ಆದ ಬ್ರಹ್ಮನಿಗೆ ಸೃಷ್ಟಿ-ಸ್ಥಿತಿ-ಲಯಗಳ ಕರ್ತೃತ್ವವು ಹೇಗೆ ಉಂಟಾಗುತ್ತದೆ?” ಪರಾಶರ ಉವಾಚ । ಶಕ್ತಯಃ ಸರ್ವಭಾವಾನಾಮಚಿಂತ್ಯಜ್ಞಾನಗೋಚರಾಃ । ಯತ್ತತೋ ಬ್ರಹ್ಮಣಸ್ತಾಸ್ತು ಸರ್ಗಾದ್ಯಾ ಭಾವಶಕ್ತಯಃ । ಭವಂತಿ ತಪತಾಂ ಶ್ರೇಷ್ಠ ಪಾವಕಸ್ಯ ಯಥೋಷ್ಣತಾ ।। 2 ।। ತನ್ನಿಬೋಧ ಯಥಾ ಸರ್ಗೇ ಭಗವಾನ್ಸಂಪ್ರವರ್ತತೇ । ನಾರಾಯಣಾಖ್ಯೋ ಭಗವಾನ್ ಬ್ರಹ್ಮಾ…

Continue reading

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 4

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 4[1]   ಮೈತ್ರೇಯ ಉವಾಚ । ಬ್ರಹ್ಮಾ ನಾರಾಯಣಾಖ್ಯೋಽಸೌ ಕಲ್ಪಾದೌ ಭಗವಾನ್ಯಥಾ । ಸಸರ್ಜ ಸರ್ವಭೂತಾನಿ ತನ್ಮೇ ವದ ಮಹಾಮುನೇ ।। 1 ।। ಮೈತ್ರೇಯನು ಹೇಳಿದನು: “ಮಹಾಮುನೇ! ನಾರಾಯಣಾಖ್ಯನಾದ ಭಗವಾನ್ ಬ್ರಹ್ಮನು ಈ ಕಲ್ಪದ ಪ್ರಾರಂಭದಲ್ಲಿ ಸಮಸ್ತ ಭೂತಗಳನ್ನೂ ಹೇಗೆ ಸೃಷ್ಟಿಸಿದನು ಎನ್ನುವುದನ್ನು ನನಗೆ ಹೇಳು.” ಪರಾಶರ ಉವಾಚ । ಪ್ರಜಾಃ ಸಸರ್ಜ ಭಗವಾನ್ ಬ್ರಹ್ಮಾ ನಾರಾಯಣಾತ್ಮಕಃ । ಪ್ರಜಾಪತಿಪತಿರ್ದೇವೋ ಯಥಾ ತನ್ಮೇ ನಿಶಾಮಯ ।। 2 ।। ಅತೀತಕಲ್ಪಾವಸಾನೇ ನಿಶಾಸುಪ್ತೋತ್ಥಿತಃ…

Continue reading

ಆದಿಪರ್ವ, ಅನುಕ್ರಮಣೀಪರ್ವ, ಅಧ್ಯಾಯ 1

ಆದಿಪರ್ವ, ಅನುಕ್ರಮಣೀಪರ್ವ[1], ಅಧ್ಯಾಯ 1     ನೈಮಿಷಾರಣ್ಯಕ್ಕೆ ಸೂತ ಪೌರಾಣಿಕ ಉಗ್ರಶ್ರವನ ಆಗಮನ ಮತ್ತು ಋಷಿಗಳು ಮಹಾಭಾರತ ಕಥೆಯನ್ನು ಕೇಳಲು ಬಯಸಿದುದು (ಶ್ಲೋಕ 1-19). ಮಂಗಲಾಚರಣೆ ಮತ್ತು ಮಹಾಭಾರತದ ಘನತೆಯ ಕಿರುಪರಿಚಯ (20-26). ಸೃಷ್ಟಿ ವಿಚಾರ, ಕಾಲದ ಮಹತ್ವ (27-45). ಮಹಾಭಾರತದ ರಚನೆ ಮತ್ತು ಉಪದೇಶ (46-64). ಕಥೆಯ ಕಿರು ಸಾರಾಂಶ (65-95). ಯುದ್ಧಾನಂತರದಲ್ಲಿ ಧೃತರಾಷ್ಟ್ರನು ಸಂಜಯನಿಗೆ ತನ್ನ ದುಃಖವನ್ನು ಹೇಳಿಕೊಳ್ಳುವುದು (96-161) ಮತ್ತು ಸಂಜಯನು ಅವನನ್ನು ಸಂತೈಸುವುದು…

Continue reading

ನೈಮಿಷಾರಣ್ಯೋಪಾಖ್ಯಾನ

ನೈಮಿಷಾರಣ್ಯೋಪಾಖ್ಯಾನ   ಸೂತ-ಶೌನಕರ ಸಂವಾದ ರೂಪದ ಮಹಾಭಾರತವನ್ನು ನೈಮಿಷಾರಣ್ಯದಲ್ಲಿ ಹೇಳಲಾಯಿತು. ನೈಮಿಷಾರಣ್ಯವು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವ ಒಂದು ತೀರ್ಥಕ್ಷೇತ್ರವು. ವರಾಹ ಪುರಾಣದ ಪ್ರಕಾರ ಈ ಅರಣ್ಯದಲ್ಲಿ ಗೌರಮುಖ ಎಂಬ ಋಷಿಯು ವಾಸಿಸುತ್ತಿದ್ದನು. ಒಮ್ಮೆ ಅವನಲ್ಲಿಗೆ ದುರ್ಜಯ ಎಂಬ ದಾನವನು ತನ್ನ ಅಕ್ಷೋಹಿಣೀ ಸೇನೆಯೊಂದಿಗೆ ಆಗಮಿಸಿದನು. ವಿಷ್ಣುವಿನಿಂದ ಪಡೆದು ಕೊಂಡಿದ್ದ ಒಂದು ದಿವ್ಯ ಮಣಿಯ ಸಹಾಯದಿಂದ ಗೌರಮುಖನು ದಾನವನ ಸೇನೆಗೆ ಆತಿಥ್ಯವನ್ನು ನೀಡಿದನು. ದುರ್ಜಯನು ಆ ಮಣಿಯನ್ನು ಬಲತ್ಕಾರವಾಗಿ ಪಡೆದುಕೊಳ್ಳಲು…

Continue reading

ಶ್ರೀಕೂರ್ಮಪುರಾಣ: ಅಧ್ಯಾಯ 96

ಶ್ರೀಕೂರ್ಮಪುರಾಣ: ಅಧ್ಯಾಯ 96     ಸೂತ ಉವಾಚ । ಇದಂ ತ್ರೈಲೋಕ್ಯವಿಖ್ಯಾತಂ ತೀರ್ಥಂ ನೈಮಿಷಮುತ್ತಮಮ್ । ಮಹಾದೇವಪ್ರಿಯಕರಂ ಮಹಾಪಾತಕನಾಶನಮ್ ।। 1 ।। ಮಹಾದೇವಂ ದಿದೃಕ್ಷೂಣಾಮೃಷೀಣಾಂ ಪರಮೇಷ್ಠಿನಾ । ಬ್ರಹ್ಮಣಾ ನಿರ್ಮಿತಂ ಸ್ಥಾನಂ ತಪಸ್ತಪ್ತುಂ ದ್ವಿಜೋತ್ತಮಾಃ ।। 2 ।। ಮರೀಚಯೋಽತ್ರಯೋ ವಿಪ್ರಾ ವಸಿಷ್ಠಾಃ ಕ್ರತವಸ್ತಥಾ । ಭೃಗವೋಽಂಗಿರಸಃ ಪೂರ್ವಂ ಬ್ರಹ್ಮಾಣಂ ಕಮಲೋದ್ಭವಮ್ ।। 3 ।। ಸಮೇತ್ಯ ಸರ್ವವರದಂ ಚತುರ್ಮೂರ್ತಿಂ ಚತುರ್ಮುಖಮ್ । ಪೃಚ್ಛಂತಿ ಪ್ರಣಿಪತ್ಯೈನಂ ವಿಶ್ವಕರ್ಮಾಣಮವ್ಯಯಮ್ ।। 4 ।। ಸೂತನು ಹೇಳಿದನು: “ಮಹಾದೇವನಿಗೆ ಪ್ರಿಯಕರವಾದ, ಮಹಾಪಾತಕಗಳನ್ನು…

Continue reading

ಶ್ರೀಬ್ರಹ್ಮಾಂಡಪುರಾಣ: ಅಧ್ಯಾಯ 2

ಶ್ರೀಬ್ರಹ್ಮಾಂಡಪುರಾಣ: ಅಧ್ಯಾಯ 2   ಪ್ರತ್ಯವೋಚನ್ಪುನಃ ಸೂತಮೃಷಯಸ್ತೇ ತಪೋಧನಾಃ । ಕುತ್ರ ಸತ್ರಂ ಸಮಭತ್ತೇವಷಾಮದ್ಭುತಕರ್ಮಣಾಮ್ ।। 1 ।। ಕಿಯಂತಂ ಚೈವ ತತ್ಕಾಲಂ ಕಥಂ ಚ ಸಮವರ್ತ್ತತ । ಆಚಚಕ್ಷೇ ಪುರಾಣಂ ಚ ಕಥಂ ತತ್ಸಪ್ರಭಂಜನಃ ।। 2 ।। ಆಚಕ್ಷ್ವ ವಿಸ್ತರೇಣೈವ ಪರಂ ಕೌತೂಹಲಂ ಹಿ ನಃ । ಇತಿ ಸಂಚೋದಿತಃ ಸೂತಃ ಪ್ರತ್ಯುವಾಚ ಶುಭಂ ವಚಃ ।। 3 ।। ಆ ತಪೋಧನ ಋಷಿಗಳು ಪುನಃ ಸೂತನಿಗೆ ಹೇಳಿದರು: “ಆ ಅದ್ಭುತಕರ್ಮಿಗಳ ಸತ್ರವು ಎಲ್ಲಿ…

Continue reading