ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 5
ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 5 ಮೈತ್ರೇಯ ಉವಾಚ । ಯಥಾ ಸಸರ್ಜ ದೇವೋಽಸೌ ದೇವರ್ಷಿಪಿತೃದಾನವಾನ್ । ಮನುಷ್ಯತಿರ್ಯಗ್ವೃಕ್ಷಾದೀನ್ ಭೂವ್ಯೋಮಸಲಿಲೌಕಸಃ ।। 1 ।। ಯದ್ಗುಣಂ ಯತ್ಸ್ವಭಾವಂ ಚ ಯತ್ಸ್ವರೂಪಂ ಚ ಜಗದ್ದ್ವಿಜ । ಸರ್ಗಾದೌ ಸೃಷ್ಟವಾನ್ ಬ್ರಹ್ಮಾ ತನ್ಮಮಾಚಕ್ಷ್ವ ವಿಸ್ತರಾತ್ ।। 2 ।। ಮೈತ್ರೇಯನು ಹೇಳಿದನು: “ದ್ವಿಜ! ಸೃಷ್ಟಿಯ ಆದಿಯಲ್ಲಿ ಬ್ರಹ್ಮನು ದೇವತೆಗಳು, ದೇವರ್ಷಿಗಳು, ಪಿತೃಗಳು, ದಾನವರು, ಮನುಷ್ಯರು, ಯಕ್ಷರು, ವೃಕ್ಷಾದಿಗಳು, ಭೂಮಿ-ಆಕಾಶ-ಜಲಗಳಲ್ಲಿ ವಾಸಿಸುವವುಗಳನ್ನು ಹೇಗೆ ಸೃಷ್ಟಿಸಿದನು? ಅವುಗಳ ಗುಣ, ಸ್ವಭಾವ ಮತ್ತು…