ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ   ಮನುರುವಾಚ । ಚತುರ್ಮುಖತ್ವಮಗಮತ್ಕಸ್ಮಾಲ್ಲೋಕಪಿತಾಮಹಃ । ಕಥಂ ತು ಲೋಕಾನಸೃಜದ್ಬ್ರಹ್ಮಾ ಬ್ರಹ್ಮವಿದಾಂ ವರಃ ।। 1 ।। ಮನುವು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ ಲೋಕಪಿತಾಮಹ ಬ್ರಹ್ಮನು ಚತುರ್ಮುಖತ್ವವನ್ನು ಹೇಗೆ ಪಡೆದನು ಮತ್ತು ಅವನು ಲೋಕಗಳನ್ನು ಹೇಗೆ ಸೃಷ್ಟಿಸಿದನು?” ಮತ್ಸ್ಯ ಉವಾಚ । ತಪಶ್ಚಚಾರ ಪ್ರಥಮಮಮರಾಣಾಂ ಪಿತಾಮಹಃ । ಆವಿರ್ಭೂತಾಸ್ತತೋ ವೇದಾಃ ಸಾಂಗೋಪಾಂಗಪದಕ್ರಮಾಃ ।। 2 ।। ಪುರಾಣಂ ಸರ್ವಶಾಸ್ತ್ರಾಣಾಂ ಪ್ರಥಮಂ ಬ್ರಹ್ಮಣಾ ಸ್ಮೃತಮ್ । ನಿತ್ಯಂ ಶಬ್ದಮಯಂ ಪುಣ್ಯಂ ಶತಕೋಟಿಪ್ರವಿಸ್ತರಮ್ ।। 3…

Continue reading

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 1

ಶ್ರೀವಿಷ್ಣುಮಹಾಪುರಾಣ ಪ್ರಥಮಾಂಶ ಅಧ್ಯಾಯ 1   ಪರಾಶರಂ ಮುನಿವರಂ ಕೃತಪೂರ್ವಾಹ್ಣಿಕಕ್ರಿಯಮ್ । ಮೈತ್ರೇಯಃ ಪರಿಪಪ್ರಚ್ಚ ಪ್ರಣಿಪತ್ಯಾಭಿವಾದ್ಯ ಚ ।। 1 ।। ತ್ವತ್ತೋ ಹಿ ವೇದಾಧ್ಯಯನಮಧೀತಮಖಿಲಂ ಗುರೋ । ಧರ್ಮಶಾಸ್ತ್ರಾಣಿ ಸರ್ವಾಣಿ ತಥಾಂಗಾನಿ ಯಥಾಕ್ರಮಮ್ ।। 2 ।। ತ್ವತ್ಪ್ರಸಾದಾನ್ಮುನಿಶ್ರೇಷ್ಠ ಮಾಮನ್ಯೇ ನಾಕೃತಶ್ರಮಮ್ । ವಕ್ಷ್ಯಂತಿ ಸರ್ವಶಾಸ್ತ್ರೇಷು ಪ್ರಾಯಶೋ ಯೇಽಪಿ ತದ್ವಿದಃ ।। 3 ।। ಪೂರ್ವಾಹ್ಣಿಕ ಕ್ರಿಯೆಗಳನ್ನು ಮುಗಿಸಿದ ಮೈತ್ರೇಯನು ಮುನಿವರ ಪರಾಶರನಿಗೆ ಸಾಷ್ಟಾಂಗ ನಮಸ್ಕಾರಮಾಡಿ, ಗೋತ್ರಪ್ರವರ ಪೂರ್ವಕವಾಗಿ ಪಾದಕ್ಕೆ ನಮಸ್ಕರಿಸಿ ಪ್ರಶ್ನಿಸಿದನು: “ಗುರೋ! ನಿನ್ನಿಂದ…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 2: ಬ್ರಹ್ಮಾಂಡದಲನಂ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 2: ಬ್ರಹ್ಮಾಂಡದಲನಂ   ಸೂತ ಉವಾಚ । ಏವಮುಕ್ತೋ ಮನುಸ್ತೇನ ಪಪ್ರಚ್ಚ ಮಧುಸೂದನಮ್ । ಭಗವನ್ಕಿಯದ್ಭಿರ್ವರ್ಷೈರ್ಭವಿಷ್ಯತ್ಯಂತರಕ್ಷಯಃ ।। 1 ।। ಸತ್ತ್ವಾನಿ ಚ ಕಥಂ ನಾಥ ರಕ್ಷಿಷ್ಯೇ ಮಧುಸೂದನ । ತ್ವಯಾ ಸಹ ಪುನರ್ಯೋಗಃ ಕಥಂ ವಾ ಭವಿತಾ ಮಮ ।। 2 ।। ಸೂತನು ಹೇಳಿದನು: “ಮಧುಸೂದನನು ಹೀಗೆ ಹೇಳಲು ಮನುವು ಅವನಲ್ಲಿ ಕೇಳಿದನು: “ಭಗವನ್! ಎಷ್ಟು ವರ್ಷಗಳಲ್ಲಿ ಅವಾಂತರ ಪ್ರಳಯವಾಗುತ್ತದೆ? ನಾಥ! ಮಧುಸೂದನ! ಜೀವರಾಶಿಗಳನ್ನು ನಾನು ಹೇಗೆ ರಕ್ಷಿಸಲಿ?…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 1: ಮನುವಿಷ್ಣುಸಂವಾದಃ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 1: ಮನುವಿಷ್ಣುಸಂವಾದಃ   ಪ್ರಚಂಡತಾಂಡವಾಟೋಪೇ ಪ್ರಕ್ಷಿಪ್ತಾ ಯೇನ ದಿಗ್ಗಜಾಃ । ಭವಂತು ವಿಘ್ನಭಂಗಾಯ ಭವಸ್ಯ ಚರಣಾಂಬುಜಾಃ ।। 1 ।। ಪ್ರಚಂಡವಾದ ತಾಂಡವನರ್ತನದ ರಭಸದಲ್ಲಿ ದಿಗ್ಗಜಗಳನ್ನು ಎತ್ತಿ ಬಿಸಾಡಿದ ಪರಮೇಶ್ವರನ ಅಡಿದಾವರೆಗಳು ವಿಘ್ನಗಳನ್ನು ಪರಿಹರಿಸಲಿ. ಪಾತಾಲಾದುತ್ಪತಿಷ್ಣೋರ್ಮಕರವಸತಯೋ ಯಸ್ಯ ಪುಚ್ಚಾಭಿಘಾತಾದೂರ್ಧ್ವಂ ಬ್ರಹ್ಮಾಂಡಖಂಡವ್ಯತಿಕರವಿಹಿತವ್ಯತ್ಯಯೇನಾಪತಂತಿ । ವಿಷ್ಣೋರ್ಮತ್ಸ್ಯಾವತಾರೇ ಸಕಲವಸುಮತೀ ಮಂಡಲಂ ವ್ಯಶ್ನುವಾನಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ ।। 2 ।। ಮತ್ಸ್ಯಾವತಾರವೆತ್ತಿದ ಮಹಾವಿಷ್ಣುವು ಪಾತಾಳದಿಂದ ಮೇಲಕ್ಕೆ ನೆಗೆಯುವಾಗ ಬಾಲದ ಬಡಿತದಿಂದ ಸಮುದ್ರಗಳು ಮೇಲಕ್ಕೆ ಚಿಮ್ಮಿ, ಬ್ರಹ್ಮಾಂಡದ ತುದಿಯ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 99: ಪ್ರಾಕೃತಪ್ರಲಯವರ್ಣನಮ್

ಶ್ರೀ ಕೂರ್ಮಪುರಾಣ: ಅಧ್ಯಾಯ 99: ಪ್ರಾಕೃತಪ್ರಲಯವರ್ಣನಮ್   ಕೂರ್ಮ ಉವಾಚ । ಅತಃ ಪರಂ ಪ್ರವಕ್ಷ್ಯಾಮಿ ಪ್ರತಿಸರ್ಗಮನುತ್ತಮಮ್ । ಪ್ರಾಕೃತಂ ತತ್ಸಮಾಸೇನ ಶೃಣುಧ್ವಂ ಗದತೋ ಮಮ ।। 1 ।। ಗತೇ ಪರಾರ್ಧದ್ವಿತಯೇ ಕಾಲೇ ಲೋಕಪ್ರಕಾಲನಃ । ಕಾಲಾಗ್ನಿರ್ಭಸ್ಮಸಾತ್ಕರ್ತುಂ ಚರತೇ ಚಾಖಿಲಂ ಜಗತ್ ।। 2 ।। ಸ್ವಾತ್ಮನ್ಯಾತ್ಮಾನಮಾವೇಶ್ಯ ಭೂತ್ವಾ ದೇವೋ ಮಹೇಶ್ವರಃ । ದಹೇದಶೇಷಂ ಬ್ರಹ್ಮಾಂಡಂ ಸದೇವಾಸುರಮಾನುಷಮ್ ।। 3 ।। ತಮಾವಿಶ್ಯ ಮಹಾದೇವೋ ಭಗವಾನ್ನೀಲಲೋಹಿತಃ । ಕರೋತಿ ಲೋಕಸಂಹಾರಂ ಭೀಷಣಂ ರೂಪಮಾಶ್ರಿತಃ ।। 4 ।। ಪ್ರವಿಶ್ಯ ಮಂಡಲಂ ಸೌರಂ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 98: ನೈಮಿತ್ತಿಕಪ್ರಲಯವರ್ಣನಮ್

ಶ್ರೀ ಕೂರ್ಮಪುರಾಣ: ಅಧ್ಯಾಯ 98: ನೈಮಿತ್ತಿಕಪ್ರಲಯವರ್ಣನಮ್   ಸೂತ ಉವಾಚ । ಏತದಾಕರ್ಣ್ಯ ವಿಜ್ಞಾನಂ ನಾರಾಯಣಮುಖೇರಿತಮ್ । ಕೂರ್ಮರೂಪಧರಂ ದೇವಂ ಪಪ್ರಚ್ಚುರ್ಮುನಯಃ ಪ್ರಭುಮ್ ।। 1 ।। ಸೂತನು ಹೇಳಿದನು: “ನಾರಾಯಣನ ಮುಖದಿಂದ ಹೊರಬಂದ ಈ ವಿಜ್ಞಾನವನ್ನು ಕೇಳಿ ಮುನಿಗಳು ಕೂರ್ಮರೂಪಧರನಾದ ಪ್ರಭು ದೇವನನ್ನು ಕೇಳಿದರು. ಮುನಯ ಊಚುಃ । ಕಥಿತಾ ಭವತಾ ಧರ್ಮೋ ಮೋಕ್ಷಜ್ಞಾನಂ ಸವಿಸ್ತರಮ್ । ಲೋಕಾನಾಂ ಸರ್ಗವಿಸ್ತಾರೋ ವಂಶೋ ಮನ್ವಂತರಾಣಿ ಚ ।। 2 ।। ಇದಾನೀಂ ದೇವದೇವೇಶ ಪ್ರಲಯಂ ವಕ್ತುಮರ್ಹಸಿ । ಭೂತಾನಾಂ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 11

ಶ್ರೀ ಕೂರ್ಮಪುರಾಣ: ಅಧ್ಯಾಯ 11   ಕೂರ್ಮ ಉವಾಚ । ಏವಂ ಸೃಷ್ಟ್ವಾ ಮರೀಚ್ಯಾದೀನ್ ದೇವದೇವಃ ಪಿತಾಮಹಃ । ಸಹೈವ ಮಾನಸೈಃ ಪುತ್ರೈಸ್ತತಾಪ ಪರಮಂ ತಪಃ ।। 1 ।। ತಸ್ಯೈವ ತಪತೋ ವಕ್ತ್ರಾದ್ರುದ್ರಃ ಕಾಲಾಗ್ನಿಸಂಭವಃ । ತ್ರಿಶೂಲಪಾಣಿರೀಶಾನಃ ಪ್ರಾದುರಾಸೀತ್ತ್ರಿಲೋಚನಃ ।। 2 ।। ಅರ್ಧನಾರೀನರವಪುಃ ದುಷ್ಪ್ರೇಕ್ಷ್ಯೋಽತಿಭಯಂಕರಃ । ವಿಭಜಾತ್ಮಾನಮಿತ್ಯುಕ್ತ್ವಾ ಬ್ರಹ್ಮಾ ಚಾಂತರ್ದಧೇ ಭಯಾತ್ ।। 3 ।। ತಥೋಕ್ತೋಽಸೌ ದ್ವಿಧಾ ಸ್ತ್ರೀತ್ವಂ ಪುರುಷತ್ವಂ ತಥಾಕರೋತ್ । ಬಿಭೇದ ಪುರುಷತ್ವಂ ಚ ದಶಧಾ ಚೈಕಧಾ ಪುನಃ ।। 4 ।। ಏಕಾದಶೈತೇ ಕಥಿತಾ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 10: ರುದ್ರಸೃಷ್ಟಿಃ

ಶ್ರೀ ಕೂರ್ಮಪುರಾಣ: ಅಧ್ಯಾಯ 10 – ರುದ್ರಸೃಷ್ಟಿಃ   ಕೂರ್ಮ ಉವಾಚ । ಗತೇ ಮಹೇಶ್ವರೇ ದೇವೇ ಭೂಯ ಏವ ಪಿತಾಮಹಃ । ತದೇವ ಸುಮಹತ್ಪದ್ಮಂ ಭೇಜೇ ನಾಭಿಸಮುತ್ಥಿತಮ್ ।। 1 ।। ಅಥ ದೀರ್ಘೇಣ ಕಾಲೇನ ತತ್ರಾಪ್ರತಿಮಪೌರುಷೌ । ಮಹಾಸುರೌ ಸಮಾಯಾತೌ ಭ್ರಾತರೌ ಮಧುಕೈಟಭೌ ।। 2 ।। ಕ್ರೋಧೇನ ಮಹತಾವಿಷ್ಟೌ ಮಹಾಪರ್ವತವಿಗ್ರಹೌ । ಕರ್ಣಾಂತರಸಮುದ್ಭೂತೌ ದೇವದೇವಸ್ಯ ಶಾರ್ಙ್ಗ್ರಿಣಃ ।। 3 ।। ತಾವಾಗತೌ ಸಮೀಕ್ಷ್ಯಾಹ ನಾರಾಯಣಮಜೋ ವಿಭುಃ । ತ್ರೈಲೋಕ್ಯಕಂಟಕಾವೇತಾವಸುರೌ ಹಂತುಮರ್ಹಸಿ ।। 4 ।। ತದಸ್ಯ ವಚನಂ ಶ್ರುತ್ವಾ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 9: ಪದ್ಮೋದ್ಭವಪ್ರಾದುರ್ಭಾವಃ

ಶ್ರೀ ಕೂರ್ಮಪುರಾಣ: ಅಧ್ಯಾಯ 9 – ಪದ್ಮೋದ್ಭವಪ್ರಾದುರ್ಭಾವಃ ಸೂತ ಉವಾಚ । ಏತಚ್ಛ್ರುತ್ವಾ ತು ವಚನಂ ನಾರದಾದ್ಯಾ ಮಹರ್ಷಯಃ । ಪ್ರಣಮ್ಯ ವರದಂ ವಿಷ್ಣುಂ ಪಪ್ರಚ್ಚುಃ ಸಂಶಯಾನ್ವಿತಾಃ ।। 1 ।। ಸೂತನು ಹೇಳಿದನು: “ಈ ಮಾತನ್ನು ಕೇಳಿ ಸಂಶಯಾನ್ವಿತರಾದ ನಾರದಾದಿ ಮಹರ್ಷಿಗಳು ವರದ ವಿಷ್ಣುವನ್ನು ಸಮಸ್ಕರಿಸಿ ಕೇಳಿದರು. ಋಷಯ ಊಚುಃ । ಕಥಿತೋ ಭವತಾ ಸರ್ಗೋ ಮುಖ್ಯಾದೀನಾಂ ಜನಾರ್ದನ । ಇದಾನೀಂ ಸಂಶಯಂ ಚೇಮಮಸ್ಮಾಕಂ ಛೇತ್ತುಮರ್ಹಸಿ ।। 2 ।। ಕಥಂ ಸ ಭಗವಾನೀಶಃ ಪೂರ್ವಜೋಽಪಿ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 8: ಮುಖ್ಯಾದಿಸರ್ಗಕಥನಮ್

ಶ್ರೀ ಕೂರ್ಮಪುರಾಣ: ಅಧ್ಯಾಯ 8 – ಮುಖ್ಯಾದಿಸರ್ಗಕಥನಮ್ ಕೂರ್ಮ ಉವಾಚ । ಏವಂ ಭೂತಾನಿ ಸೃಷ್ಟಾನಿ ಸ್ಥಾವರಾಣಿ ಚರಾಣಿ ಚ । ಯದಾಸ್ಯ ತಾಃ ಪ್ರಜಾಃ ಸೃಷ್ಟಾ ನ ವ್ಯವರ್ಧಂತ ಧೀಮತಃ ।। 1 ।। ತಮೋಮಾತ್ರಾವೃತೋ ಬ್ರಹ್ಮಾ ತದಾಽಶೋಚತ ದುಃಖಿತಃ । ತತಃ ಸ ವಿದಧೇ ಬುದ್ಧಿಮರ್ಥನಿಶ್ಚಯಗಾಮಿನೀಮ್ ।। 2 ।। ಅಥಾತ್ಮನಿ ಸಮದ್ರಾಕ್ಷೀತ್ತಮೋಮಾತ್ರಾಂ ನಿಯಾಮಿಕಾಮ್ । ರಜಃ ಸತ್ತ್ವಂ ಚ ಸಂವೃತ್ತಂ ವರ್ತಮಾನಂ ಸ್ವಧರ್ಮತಃ ।। 3 ।। ತಮಸ್ತು ವ್ಯನುದತ್ಪಶ್ಚಾತ್ರಜಃಸತ್ತ್ವೇನ ಸಂಯುತಃ । ತತ್ತಮಃ ಪ್ರತಿನುನ್ನಂ ವೈ…

Continue reading