ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 8: ಆಧಿಪತ್ಯಾಭಿಷೇಚನಂ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 8: ಆಧಿಪತ್ಯಾಭಿಷೇಚನಂ   ಋಷಯ ಊಚುಃ । ಆದಿಸರ್ಗಶ್ಚ ಯಃ ಸೂತ ಕಥಿತೋ ವಿಸ್ತರೇಣ ತು । ಪ್ರತಿಸರ್ಗಶ್ಚ ಯೇ ಯೇಷಾಮಧಿಪಾಸ್ತಾನ್ವದಸ್ವ ನಃ ।। 1 ।। ಋಷಿಗಳು ಹೇಳಿದರು: “ಸೂತ! ಆದಿಸರ್ಗದ ಕುರಿತು ವಿಸ್ತಾರವಾಗಿ ಹೇಳಿದ್ದೀಯೆ. ಇನ್ನುಮುಂದೆ ಪ್ರತಿಸರ್ಗ[1]ವನ್ನೂ, ಯಾವ್ಯಾವ ವರ್ಗಕ್ಕೆ ಯಾರ್ಯಾರು ಅಧಿಪತಿಗಳು ಎನ್ನುವುದನ್ನೂ ನಮಗೆ ಹೇಳು.” ಸೂತ ಉವಾಚ । ಯದಾಭಿಷಿಕ್ತಃ ಸಕಲಾಧಿರಾಜ್ಯೇ ಪೃಥುರ್ಧರಿತ್ರ್ಯಾಮಧಿಪೋ ಬಭೂವ । ತದೌಷಧೀನಾಮಧಿಪಂ ಚಕಾರ ಯಜ್ಞವ್ರತಾನಾಂ ತಪಸಾಂ ಚ ಚಂದ್ರಮ್ ।। 2 ।। ನಕ್ಷತ್ರತಾರಾದ್ವಿಜವೃಕ್ಷಗುಲ್ಮಲತಾವಿತಾನಸ್ಯ…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 7: ಮರುದುತ್ಪತ್ತೌ ಮದನದ್ವಾದಶೀವ್ರತಂ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 7: ಮರುದುತ್ಪತ್ತೌ ಮದನದ್ವಾದಶೀವ್ರತಂ   ಋಷಯ ಊಚುಃ । ದಿತೇಃ ಪುತ್ರಾಃ ಕಥಂ ಜಾತಾ ಮರುತೋ ದೇವವಲ್ಲಭಾಃ । ದೇವೈರ್ಜಗ್ಮುಶ್ಚ ಸಾಪತ್ನೈಃ ಕಸ್ಮಾತ್ತೇ ಸಖ್ಯಮುತ್ತಮಮ್ ।। 1 ।। ಋಷಿಗಳು ಹೇಳಿದರು: “ದಿತಿಯ ಪುತ್ರರಾದ ಮರುತರು ಹೇಗೆ ದೇವವಲ್ಲಭರಾಗಿ ಹುಟ್ಟಿದರು? ತಮ್ಮ ಶತ್ರುಗಳಾದ ದೇವತೆಗಳೊಂದಿಗೆ ಅವರಿಗೆ ಉತ್ತಮ ಸಖ್ಯವುಂಟಾಗಲು ಕಾರಣವೇನು?” ಸೂತ ಉವಾಚ । ಪುರಾ ದೇವಾಸುರೇ ಯುದ್ಧೇ ಹೃತೇಷು ಹರಿಣಾ ಸುರೈಃ । ಪುತ್ರಪೌತ್ರೇಷು ಶೋಕಾರ್ತಾ ಗತ್ವಾ ಭೂಲೋಕಮುತ್ತಮಮ್ ।। 2…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 6: ಕಶ್ಯಪಾನ್ವಯಃ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 6: ಕಶ್ಯಪಾನ್ವಯಃ   ಸೂತ ಉವಾಚ । ಕಶ್ಯಪಸ್ಯ ಪ್ರವಕ್ಷ್ಯಾಮಿ ಪತ್ನೀಭ್ಯಃ ಪುತ್ರಪೌತ್ರಕಾನ್ । ಅದಿತಿರ್ದಿತಿರ್ದನುಶ್ಚೈವ ಅರಿಷ್ಟಾ ಸುರಸಾ ತಥಾ ।। 1 ।। ಸುರಭಿರ್ವಿನತಾ ತದ್ವತ್ತಾಮ್ರಾ ಕ್ರೋಧವಶಾ ಇರಾ । ಕದ್ರೂರ್ವಿಶ್ವಾ ಮುನಿಸ್ತದ್ವತ್ತಾಸಾಂ ಪುತ್ರಾನ್ನಿಬೋಧತ ।। 2 ।। ತುಷಿತಾ ನಾಮ ಯೇ ದೇವಾಶ್ಚಾಕ್ಷುಷಸ್ಯಾಂತರೇ ಮನೋಃ । ವೈವಸ್ವತೇಽಂತರೇ ಚೈತೇ ಹ್ಯಾದಿತ್ಯಾ ದ್ವಾದಶ ಸ್ಮೃತಾಃ ।। 3 ।। ಇಂದ್ರೋ ಧಾತಾ ಭಗಸ್ತ್ವಷ್ಟಾ ಮಿತ್ರೋಽಥ ವರುಣೋ ಯಮಃ । ವಿವಸ್ವಾನ್ಸವಿತಾ ಪೂಷಾ ಅಂಶುಮಾನ್ವಿಷ್ಣುರೇವ ಚ ।। 4…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 5: ವಸುರುದ್ರಾನ್ವವಾಯಃ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 5: ವಸುರುದ್ರಾನ್ವವಾಯಃ   ಋಷಯ ಊಚುಃ । ದೇವಾನಾಂ ದಾನವಾನಾಂ ಚ ಗಂಧರ್ವೋರಗಪಕ್ಷಿಣಾಮ್ । ಉತ್ಪತ್ತಿಂ ವಿಸ್ತರೇಣೈವ ಸೂತ ಬ್ರೂಹಿ ಯಥಾತಥಮ್ ।। 1 ।। ಋಷಿಗಳು ಹೇಳಿದರು: “ಸೂತ! ದೇವತೆಗಳು, ದಾನವರು, ಗಂಧರ್ವರು, ಉರುಗರು ಮತ್ತು ರಾಕ್ಷಸರ ಉತ್ಪತ್ತಿಯನ್ನು ಯಥಾವತ್ತಾಗಿ ವಿಸ್ತಾರವಾಗಿ ಹೇಳು.” ಸೂತ ಉವಾಚ । ಸಂಕಲ್ಪಾದ್ದರ್ಶನಾತ್ಸ್ಪರ್ಶಾತ್ಪೂರ್ವೇಷಾಂ ಸೃಷ್ಟಿರುಚ್ಯತೇ । ದಕ್ಷಾತ್ಪ್ರಾಚೇತಸಾದೂರ್ಧ್ವಂ ಸೃಷ್ಟಿರ್ಮೈಥುನಸಂಭವಾ ।। 2 ।। ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ । ಯಥಾ ಸಸರ್ಜ ಚೈವಾದೌ ತಥೈವ…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 4

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 4   ಮನುರುವಾಚ । ಅಹೋ ಕಷ್ಟತರಂ ಚೈತದಂಗಜಾಗಮನಂ ವಿಭೋ । ಕಥಂ ನ ದೋಷಮಗಮತ್ಕರ್ಮಣಾನೇನ ಪದ್ಮಭೂಃ ।। 1 ।। ಪರಸ್ಪರಂ ಚ ಸಂಬಂಧಃ ಸಗೋತ್ರಾಣಾಮಭೂತ್ಕಥಮ್ । ವೈವಾಹಿಕಸ್ತತ್ಸುತಾನಾಂ ಛಿಂಧಿ ಮೇ ಸಂಶಯಂ ವಿಭೋ ।। 2 ।। ಮನುವು ಹೇಳಿದನು: “ವಿಭೋ! ಅಹೋ ಕಷ್ಟವೇ! ಶರೀರದಿಂದ ಹುಟ್ಟಿದ ಮಗಳೊಂದಿಗೆ ಹೀಗಿರುವುದು ಹೇಗೆ? ಈ ಕರ್ಮದಿಂದ ಪದ್ಮಜ ಬ್ರಹ್ಮನು ಹೇಗೆ ತಾನೇ ದೋಷವನ್ನು ಹೊಂದಲಿಲ್ಲ? ಸಗೋತ್ರ ಮಕ್ಕಳಿಗೆ ಪರಸ್ಪರ ವಿವಾಹ ಸಂಬಂಧವು…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ   ಮನುರುವಾಚ । ಚತುರ್ಮುಖತ್ವಮಗಮತ್ಕಸ್ಮಾಲ್ಲೋಕಪಿತಾಮಹಃ । ಕಥಂ ತು ಲೋಕಾನಸೃಜದ್ಬ್ರಹ್ಮಾ ಬ್ರಹ್ಮವಿದಾಂ ವರಃ ।। 1 ।। ಮನುವು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ ಲೋಕಪಿತಾಮಹ ಬ್ರಹ್ಮನು ಚತುರ್ಮುಖತ್ವವನ್ನು ಹೇಗೆ ಪಡೆದನು ಮತ್ತು ಅವನು ಲೋಕಗಳನ್ನು ಹೇಗೆ ಸೃಷ್ಟಿಸಿದನು?” ಮತ್ಸ್ಯ ಉವಾಚ । ತಪಶ್ಚಚಾರ ಪ್ರಥಮಮಮರಾಣಾಂ ಪಿತಾಮಹಃ । ಆವಿರ್ಭೂತಾಸ್ತತೋ ವೇದಾಃ ಸಾಂಗೋಪಾಂಗಪದಕ್ರಮಾಃ ।। 2 ।। ಪುರಾಣಂ ಸರ್ವಶಾಸ್ತ್ರಾಣಾಂ ಪ್ರಥಮಂ ಬ್ರಹ್ಮಣಾ ಸ್ಮೃತಮ್ । ನಿತ್ಯಂ ಶಬ್ದಮಯಂ ಪುಣ್ಯಂ ಶತಕೋಟಿಪ್ರವಿಸ್ತರಮ್ ।। 3…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 2: ಬ್ರಹ್ಮಾಂಡದಲನಂ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 2: ಬ್ರಹ್ಮಾಂಡದಲನಂ   ಸೂತ ಉವಾಚ । ಏವಮುಕ್ತೋ ಮನುಸ್ತೇನ ಪಪ್ರಚ್ಚ ಮಧುಸೂದನಮ್ । ಭಗವನ್ಕಿಯದ್ಭಿರ್ವರ್ಷೈರ್ಭವಿಷ್ಯತ್ಯಂತರಕ್ಷಯಃ ।। 1 ।। ಸತ್ತ್ವಾನಿ ಚ ಕಥಂ ನಾಥ ರಕ್ಷಿಷ್ಯೇ ಮಧುಸೂದನ । ತ್ವಯಾ ಸಹ ಪುನರ್ಯೋಗಃ ಕಥಂ ವಾ ಭವಿತಾ ಮಮ ।। 2 ।। ಸೂತನು ಹೇಳಿದನು: “ಮಧುಸೂದನನು ಹೀಗೆ ಹೇಳಲು ಮನುವು ಅವನಲ್ಲಿ ಕೇಳಿದನು: “ಭಗವನ್! ಎಷ್ಟು ವರ್ಷಗಳಲ್ಲಿ ಅವಾಂತರ ಪ್ರಳಯವಾಗುತ್ತದೆ? ನಾಥ! ಮಧುಸೂದನ! ಜೀವರಾಶಿಗಳನ್ನು ನಾನು ಹೇಗೆ ರಕ್ಷಿಸಲಿ?…

Continue reading

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 1: ಮನುವಿಷ್ಣುಸಂವಾದಃ

ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 1: ಮನುವಿಷ್ಣುಸಂವಾದಃ   ಪ್ರಚಂಡತಾಂಡವಾಟೋಪೇ ಪ್ರಕ್ಷಿಪ್ತಾ ಯೇನ ದಿಗ್ಗಜಾಃ । ಭವಂತು ವಿಘ್ನಭಂಗಾಯ ಭವಸ್ಯ ಚರಣಾಂಬುಜಾಃ ।। 1 ।। ಪ್ರಚಂಡವಾದ ತಾಂಡವನರ್ತನದ ರಭಸದಲ್ಲಿ ದಿಗ್ಗಜಗಳನ್ನು ಎತ್ತಿ ಬಿಸಾಡಿದ ಪರಮೇಶ್ವರನ ಅಡಿದಾವರೆಗಳು ವಿಘ್ನಗಳನ್ನು ಪರಿಹರಿಸಲಿ. ಪಾತಾಲಾದುತ್ಪತಿಷ್ಣೋರ್ಮಕರವಸತಯೋ ಯಸ್ಯ ಪುಚ್ಚಾಭಿಘಾತಾದೂರ್ಧ್ವಂ ಬ್ರಹ್ಮಾಂಡಖಂಡವ್ಯತಿಕರವಿಹಿತವ್ಯತ್ಯಯೇನಾಪತಂತಿ । ವಿಷ್ಣೋರ್ಮತ್ಸ್ಯಾವತಾರೇ ಸಕಲವಸುಮತೀ ಮಂಡಲಂ ವ್ಯಶ್ನುವಾನಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ ।। 2 ।। ಮತ್ಸ್ಯಾವತಾರವೆತ್ತಿದ ಮಹಾವಿಷ್ಣುವು ಪಾತಾಳದಿಂದ ಮೇಲಕ್ಕೆ ನೆಗೆಯುವಾಗ ಬಾಲದ ಬಡಿತದಿಂದ ಸಮುದ್ರಗಳು ಮೇಲಕ್ಕೆ ಚಿಮ್ಮಿ, ಬ್ರಹ್ಮಾಂಡದ ತುದಿಯ…

Continue reading