ಶ್ರೀ ಕೂರ್ಮಪುರಾಣ ಅಧ್ಯಾಯ 7: ಸೃಷ್ಟಿವರ್ಣನಮ್

ಶ್ರೀ ಕೂರ್ಮಪುರಾಣ: ಅಧ್ಯಾಯ 7 – ಸೃಷ್ಟಿವರ್ಣನಮ್ ಕೂರ್ಮ ಉವಾಚ । ಸೃಷ್ಟಿಂ ಚಿಂತಯತಸ್ತಸ್ಯ ಕಲ್ಪಾದಿಷು ಯಥಾ ಪುರಾ । ಅಬುದ್ಧಿಪೂರ್ವಕಃ ಸರ್ಗಃ ಪ್ರಾದುರ್ಭೂತಸ್ತಮೋಮಯಃ ।। 1 ।। ತಮೋ ಮೋಹೋ ಮಹಾಮೋಹಸ್ತಾಮಿಸ್ತ್ರಶ್ಚಾಂಧಸಂಜ್ಞಿತಃ । ಅವಿದ್ಯಾ ಪಂಚಮೀ ತೇಷಾಂ ಪ್ರಾದುರ್ಭೂತಾ ಮಹಾತ್ಮನಃ ।। 2 ।। ಪಂಚಧಾವಸ್ಥಿತಃ ಸರ್ಗೋ ಧ್ಯಾಯತಃ ಸೋಽಭಿಮಾನಿನಃ । ಸಂವೃತಸ್ತಮಸಾ ಚೈವ ಬೀಜಕುಂಭವದಾವೃತಃ ।। 3 ।। ಬರ್ಹಿರಂತಶ್ಚಾಪ್ರಕಾಶಃ ಸ್ತಬ್ಧೋ ನಿಃಸಂಗ ಏವ ಚ । ಮುಕ್ಯಾ ನಗಾ ಇತಿ ಪ್ರೋಕ್ತಾ ಮುಖ್ಯಸರ್ಗಸ್ತು ಸ ಸ್ಮೃತಃ ।।…

Continue reading

ತೃತೀಯ ಸ್ಕಂಧಃ, ಅಧ್ಯಾಯ 7: ಮೈತ್ರೇಯ-ವಿದುರ ಸಂವಾದ

ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 7: ಮೈತ್ರೇಯ-ವಿದುರ ಸಂವಾದ   ಶ್ರೀಶುಕ ಉವಾಚ । ಏವಂ ಬ್ರುವಾಣಂ ಮೈತ್ರೇಯಂ ದ್ವೈಪಾಯನಸುತೋ ಬುಧಃ । ಪ್ರೀಣಯನ್ನಿವ ಭಾರತ್ಯಾ ವಿದುರಃ ಪ್ರತ್ಯಭಾಷತ ।। 1 ।। ಶ್ರೀಶುಕನು ಹೇಳಿದನು: “ಮೈತ್ರೇಯನ ಈ ನಿರೂಪಣೆಯನ್ನು ಕೇಳಿ ದ್ವೈಪಾಯನಸುತ ವಿದ್ವಾಂಸ ವಿದುರನು ತನ್ನ ಮಧುರ ವಾಣಿಯಿಂದ ಅವನನ್ನು ಸಂತೋಷಪಡಿಸುತ್ತಾ ತಿರುಗಿ ಮಾತನಾಡಿದನು. ವಿದುರ ಉವಾಚ । ಬ್ರಹ್ಮನ್ಕಥಂ ಭಗವತಶ್ಚಿನ್ಮಾತ್ರಸ್ಯಾವಿಕಾರಿಣಃ । ಲೀಲಯಾ ಚಾಪಿ ಯುಜ್ಯೇರನ್ನಿರ್ಗುಣಸ್ಯ ಗುಣಾಃ ಕ್ರಿಯಾಃ ।। 2 ।। ಕ್ರೀಡಾಯಾಮುದ್ಯಮೋಽರ್ಭಸ್ಯ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 6: ಪೃಥಿವ್ಯುದ್ಧಾರಃ

ಶ್ರೀ ಕೂರ್ಮಪುರಾಣ: ಅಧ್ಯಾಯ 6 – ಪೃಥಿವ್ಯುದ್ಧಾರಃ ಕೂರ್ಮ ಉವಾಚ । ಆಸೀದೇಕಾರ್ಣವಂ ಘೋರಮವಿಭಾಗಂ ತಮೋಮಯಮ್ । ಶಾಂತವಾತಾದಿಕಂ ಸರ್ವಂ ನ ಪ್ರಜ್ಞಾಯತ ಕಿಂಚನ ।। 1 ।। ಏಕಾರ್ಣವೇ ತದಾ ತಸ್ಮಿನ್ನಷ್ಟೇ ಸ್ಥಾವರಜಂಗಮೇ । ತದಾ ಸಮಭವದ್ಬ್ರಹ್ಮಾ ಸಹಸ್ತ್ರಾಕ್ಷಃ ಸಹಸ್ತ್ರಪಾತ್ ।। 2 ।। ಸಹಸ್ತ್ರಶೀರ್ಷಾ ಪುರುಷೋ ರುಕ್ಮವರ್ಣೋ ಹ್ಯತೀಂದ್ರಿಯಃ । ಬ್ರಹ್ಮಾನಾರಾಯಣಾಖ್ಯಸ್ತು ಸುಷ್ವಾಪ ಸಲಿಲೇ ತದಾ ।। 3 ।। ಇಮಂ ಚೋದಾಹರಂತ್ಯತ್ರ ಶ್ಲೋಕಂ ನಾರಾಯಣಂ ಪ್ರತಿ । ಬ್ರಹ್ಮಸ್ವರೂಪಿಣಂ ದೇವಂ ಜಗತಃ ಪ್ರಭವಾಪ್ಯಯಮ್ ।। 4 ।। ಆಪೋ…

Continue reading

ಶ್ರೀ ಕೂರ್ಮಪುರಾಣ ಅಧ್ಯಾಯ 5: ಕಾಲಸಂಖ್ಯಾವಿವರಣಮ್

ಶ್ರೀ ಕೂರ್ಮಪುರಾಣ: ಅಧ್ಯಾಯ 5 – ಕಾಲಸಂಖ್ಯಾವಿವರಣಮ್ ಕೂರ್ಮ ಉವಾಚ । ಅನುತ್ಪಾದಾಚ್ಚ ಪೂರ್ವಸ್ಮಾತ್ ಸ್ವಯಂಭುರಿತಿ ಸ ಸ್ಮೃತಃ । ನರಾಣಾಮಯನಂ ಯಸ್ಮಾತ್ತೇನ ನಾರಾಯಣಃ ಸ್ಮೃತಃ ।। 1 ।। ಹರಃ ಸಂಸಾರಹರಣಾದ್ವಿಭತ್ವಾದ್ವಿಷ್ಣುರುಚ್ಯತೇ । ಭಗವಾನ್ ಸರ್ವವಿಜ್ಞಾನಾದವನಾದೋಮಿತಿಸ್ಮೃತಃ ।। 2 ।। ಸರ್ವಜ್ಞಃ ಸರ್ವವಿಜ್ಞಾನಾತ್ ಸರ್ವಃ ಸರ್ವಮಯೋ ಮತಃ । ಸ್ವಯಂಭುವೋ ನಿವೃತ್ತಸ್ಯ ಕಾಲಸಂಖ್ಯಾ ದ್ವಿಜೋತ್ತಮಾಃ ।। 3 ।। ನ ಶಕ್ಯತೇ ಸಮಾಖ್ಯಾತುಂ ಬಹುವರ್ಷೈರಪಿ ಸ್ವಯಮ್ । ಕೂರ್ಮನು ಹೇಳಿದನು: “ತನಗಿಂತಲೂ ಮೊದಲಿದ್ದ ಯಾವುದೇ ಕಾರಣವಸ್ತುವಿನಿಂದ ಹುಟ್ಟದೇ ಇರುವುದರಿಂದ…

Continue reading

ತೃತೀಯ ಸ್ಕಂಧಃ, ಅಧ್ಯಾಯ 6: ವಿರಾಟ್ ಶರೀರದ ಉತ್ಪತ್ತಿ

ತೃತೀಯ ಸ್ಕಂಧಃ, ಅಧ್ಯಾಯ 6: ವಿರಾಟ್ ಶರೀರದ ಉತ್ಪತ್ತಿ   ಋಷಿರುವಾಚ । ಇತಿ ತಾಸಾಂ ಸ್ವಶಕ್ತೀನಾಂ ಸತೀನಾಮಸಮೇತ್ಯ ಸಃ । ಪ್ರಸುಪ್ತಲೋಕತಂತ್ರಾಣಾಂ ನಿಶಾಮ್ಯ ಗತಿಮೀಶ್ವರಃ ।। 1 ।। ಕಾಲಸಂಜ್ಞಾಂ ತದಾ ದೇವೀಂ ಬಿಭ್ರಚ್ಛಕ್ತಿಮುರುಕ್ರಮಃ ।[1] ತ್ರಯೋವಿಂಶತಿ ತತ್ತ್ವಾನಾಂ ಗಣಂ ಯುಗಪದಾವಿಶತ್ ।। 2 ।।[2] ಸೋಽನುಪ್ರವಿಷ್ಟೋ ಭಗವಾಂಶ್ಚೇಷ್ಟಾರೂಪೇಣ ತಂ ಗಣಮ್ । ಭಿನ್ನಂ ಸಂಯೋಜಯಾಮಾಸ ಸುಪ್ತಂ ಕರ್ಮ ಪ್ರಬೋಧಯನ್ ।। 3 ।।[3] ಪ್ರಬುದ್ಧಕರ್ಮಾ ದೈವೇನ ತ್ರಯೋವಿಂಶತಿಕೋ ಗಣಃ । ಪ್ರೇರಿತೋಽಜನಯತ್ಸ್ವಾಭಿರ್ಮಾತ್ರಾಭಿರಧಿಪೂರುಷಮ್ ।। 4 ।।[4] ಪರೇಣ ವಿಶತಾ ಸ್ವಸ್ಮಿನ್ಮಾತ್ರಯಾ…

Continue reading

ತೃತೀಯ ಸ್ಕಂಧಃ, ಅಧ್ಯಾಯ 5: ವಿದುರನ ಪ್ರಶ್ನೆ; ಮೈತ್ರೇಯನು ಸೃಷ್ಟಿಕ್ರಮವನ್ನು ವರ್ಣಿಸಿದುದು

ತೃತೀಯ ಸ್ಕಂಧಃ, ಅಧ್ಯಾಯ 5: ವಿದುರನ ಪ್ರಶ್ನೆ; ಮೈತ್ರೇಯನು ಸೃಷ್ಟಿಕ್ರಮವನ್ನು ವರ್ಣಿಸಿದುದು [ತೃತೀಯ ಸ್ಕಂಧದಲ್ಲಿ ಬರುವ ಸೃಷ್ಟಿಕಥನವನ್ನು ಶುಕನು ಪರಿಕ್ಷಿತನಿಗೆ ಹೇಳುತ್ತಾನೆ. ಈ ಸ್ಕಂಧವು ಉದ್ಧವ-ವಿದುರರ ಸಮಾಗಮ-ಸಂಭಾಷಣೆ (ಅಧ್ಯಾಯ 1) ಗಳೊಂದಿಗೆ ಪ್ರಾರಂಭವಾಗುತ್ತದೆ.ಶ್ರೀಕೃಷ್ಣನು ಪರಂಧಾಮವನ್ನು ಸೇರಿದುದನ್ನು ಹೇಳುತ್ತಾ ಉದ್ಧವನು ವಿದುರನಿಗೆ ಭಗವಂತನ ಬಾಲಲೀಲೆಗಳನ್ನು ವರ್ಣಿಸುತ್ತಾನೆ (ಅಧ್ಯಾಯ 2-3). ನಂತರ ಉದ್ಧವನನ್ನು ಬೀಳ್ಕೊಟ್ಟು ವಿದುರನು ಮೈತ್ರೇಯನ ಬಳಿ ಹೋಗುತ್ತಾನೆ (ಅಧ್ಯಾಯ 4). ಅಧ್ಯಾಯ 5ರಿಂದ ವಿದುರನ ಪ್ರಶ್ನೆಗಳಿಗೆ ಉತ್ತಾರಿಸುತ್ತಾ ಮೈತ್ರೇಯನು ಸೃಷ್ಟಿಯ…

Continue reading

ಶ್ರೀಮದ್ಭಾಗವತಮಹಾಪುರಾಣ, ದ್ವಿತೀಯ ಸ್ಕಂಧಃ, ಅಧ್ಯಾಯ 6: ವಿರಾಡ್ವಿಭೂತಿವರ್ಣನಮ್

ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 6: ವಿರಾಡ್ವಿಭೂತಿವರ್ಣನಮ್   ಬ್ರಹ್ಮೋವಾಚ । ವಾಚಾಂ ವಹ್ನೇರ್ಮುಖಂ ಕ್ಷೇತ್ರಂ ಛಂದಸಾಂ ಸಪ್ತ ಧಾತವಃ । ಹವ್ಯಕವ್ಯಾಮೃತಾನ್ನಾನಾಂ ಜಿಹ್ವಾ ಸರ್ವರಸಸ್ಯ ಚ ।। 1 ।। ಸರ್ವಾಸೂನಾಂ ಚ ವಾಯೋಶ್ಚ ತನ್ನಾಸೇ ಪರಮಾಯನೇ । ಅಶ್ವಿನೋರೋಷಧೀನಾಂ ಚ ಘ್ರಾಣೋ ಮೋದಪ್ರಮೋದಯೋಃ ।। 2 ।। ರೂಪಾಣಾಂ ತೇಜಸಾಂ ಚಕ್ಷುರ್ದಿವಃ ಸೂರ್ಯಸ್ಯ ಚಾಕ್ಷಿಣೇ । ಕರ್ಣೌ ದಿಶಾಂ ಚ ತೀರ್ಥಾನಾಂ ಶ್ರೋತ್ರಮಾಕಾಶಶಬ್ದಯೋಃ । ತದ್ಗಾತ್ರಂ ವಸ್ತು ಸಾರಾಣಾಂ ಸೌಭಗಸ್ಯ ಚ ಭಾಜನಮ್ ।। 3 ।। ತ್ವಗಸ್ಯ…

Continue reading

ಶ್ರೀಮದ್ಭಾಗವತಮಹಾಪುರಾಣ, ದ್ವಿತೀಯ ಸ್ಕಂಧಃ, ಅಧ್ಯಾಯ 5: ಬ್ರಹ್ಮನಾರದಸಂವಾದಃ

ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 5: ಬ್ರಹ್ಮನಾರದಸಂವಾದಃ   ನಾರದ ಉವಾಚ । ದೇವದೇವ ನಮಸ್ತೇಽಸ್ತು ಭೂತಭಾವನ ಪೂರ್ವಜ । ತದ್ವಿಜಾನೀಹಿ ಯಜ್ಜ್ಞಾನಮಾತ್ಮತತ್ತ್ವನಿದರ್ಶನಮ್ ।। 1 ।। ಯದ್ರೂಪಂ ಯದಧಿಷ್ಠಾನಂ ಯತಃ ಸೃಷ್ಟಮಿದಂ ಪ್ರಭೋ । ಯತ್ಸಂಸ್ಥಂ ಯತ್ಪರಂ ಯಚ್ಚ ತತ್ತತ್ತ್ವಂ ವದ ತತ್ತ್ವತಃ ।। 2 ।। ಸರ್ವಂ ಹ್ಯೇತದ್ಭವಾನ್ವೇದ ಭೂತಭವ್ಯಭವತ್ಪ್ರಭುಃ । ಕರಾಮಲಕವದ್ವಿಶ್ವಂ ವಿಜ್ಞಾನಾವಸಿತಂ ತವ ।। 3 ।। ಯದ್ವಿಜ್ಞಾನೋ ಯದಾಧಾರೋ ಯತ್ಪರಸ್ತ್ವಂ ಯದಾತ್ಮಕಃ । ಏಕಃ ಸೃಜಸಿ ಭೂತಾನಿ ಭೂತೈರೇವಾತ್ಮಮಾಯಯಾ ।। 4 ।। ನಾರದನು…

Continue reading

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 7

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 7   ಪರಾಶರ ಉವಾಚ । ತತೋಽಭಿಧ್ಯಾಯತಸ್ತಸ್ಯ ಜಜ್ಞಿರೇ ಮಾನಸಾಃ ಪ್ರಜಾಃ । ತಚ್ಛರೀರಸಮುತ್ಪನ್ನೈಃ ಕಾರ್ಯೈಸ್ತತ್ಕರಣೈಃ ಸಹ । ಕ್ಷೇತ್ರಜ್ಞಾಸ್ಸಮವರ್ತಂತ ಗಾತ್ರೇಭ್ಯಸ್ತಸ್ಯ ಧೀಮತಃ ।। 1 ।। ತೇ ಸರ್ವೇ ಸಮವರ್ತಂತ ಯೇ ಮಯಾ ಪ್ರಾಗುದೀರಿತಾಃ । ದೇವಾದ್ಯಾಃ ಸ್ಥಾವರಾಂತಾಶ್ಚ ತ್ರೈಗುಣ್ಯವಿಷಯೇ ಸ್ಥಿತಾಃ ।। 2 ।। ಏವಂ ಭೂತಾನಿ ಸೃಷ್ಟಾನಿ ಚರಾಣಿ ಸ್ಥಾವರಾಣಿ ಚ ।। 3 ।। ಯದಾಸ್ಯ ತಾಃ ಪ್ರಜಾಸ್ಸರ್ವಾ ನ ವ್ಯವರ್ಧಂತ ಧೀಮತಃ । ತದಾನ್ಯಾನ್ಮಾನಸಾನ್ಪುತ್ರಾನ್ಸದೃಶಾನಾತ್ಮನೋಽಸೃಜತ್ ।। 4 ।। ಭೃಗುಂ ಪುಲಸ್ತ್ಯಂ…

Continue reading

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 6

ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 6   ಮೈತ್ರೇಯ ಉವಾಚ । ಅರ್ವಾಕ್ಸ್ರೋತಾಸ್ತು ಕಥಿತೋ ಭವತಾ ಯಸ್ತು ಮಾನುಷಃ । ಬ್ರಹ್ಮನ್ವಿಸ್ತರತೋ ಬ್ರೂಹಿ ಬ್ರಹ್ಮಾ ತಮಸೃಜದ್ಯಥಾ ।। 1 ।। ಯಥಾ ಚ ವರ್ಣಾನಸೃಜದ್ಯದ್ಗುಣಾಂಶ್ಚ ಮಹಾಮುನೇ । ಯಚ್ಚ ತೇಷಾಂ ಸ್ಮೃತಂ ಕರ್ಮ ವಿಪ್ರಾದೀನಾಂ ತದುಚ್ಯತಾಮ್ ।। 2 ।। ಮೈತ್ರೇಯನು ಹೇಳಿದನು: “ಬ್ರಹ್ಮನ್! ಅರ್ವಾಕ್ಸ್ರೋತವೆಂಬ ಮನುಷ್ಯ ಸೃಷ್ಟಿಯನ್ನು ಹೇಳಿದಿರಿ. ಬ್ರಹ್ಮನ ಆ ಸೃಷ್ಟಿಕ್ರಮವನ್ನು ವಿಸ್ತಾರವಾಗಿ ಹೇಳಬೇಕು. ಮಹಾಮುನೇ! ಅವನು ವರ್ಣಗಳನ್ನು ಮತ್ತು ಅವುಗಳ ಗುಣಗಳನ್ನು ಹೇಗೆ…

Continue reading