ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಅಷ್ಟಮೋಽನುವಾಕಃ

ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಅಷ್ಟಮೋಽನುವಾಕಃ [ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021] ಭೀಷಾಽಸ್ಮಾದ್ವಾತಃ ಪವತೇ । ಭೀಷೋದೇತಿ ಸೂರ್ಯಃ । ಭೀಷಾಽಸ್ಮಾದಗ್ನಿಶ್ಚೇಂದ್ರಶ್ಚ । ಮೃತ್ಯುರ್ಧಾವತಿ ಪಂಚಮ ಇತಿ ।। 1 ।। ಸೈಷಾಽಽನಂದಸ್ಯ ಮೀಮಾಗ್ಂಸಾ ಭವತಿ ।। 2 ।। ಇವನ ಭಯದಿಂದ ವಾಯುವು ಬೀಸುತ್ತಾನೆ. ಭಯದಿಂದ ಸೂರ್ಯನು ಉದಯಿಸುತ್ತಾನೆ. ಇವನ…

Continue reading

ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ನವಮೋಽನುವಾಕಃ

ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ನವಮೋಽನುವಾಕಃ [ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021] ಯತೋ ವಾಚೋ ನಿವರ್ತಂತೇ । ಅಪ್ರಾಪ್ಯ ಮನಸಾ ಸಹ । ಆನಂದಂ ಬ್ರಹ್ಮಣೋ ವಿದ್ವಾನ್ । ನ ಬಿಭೇತಿ ಕುತಶ್ಚನೇತಿ ।। 1 ।। ಏತಗ್ಂ ಹ ವಾವ ನ ತಪತಿ । ಕಿಮಹಗ್ಂ ಸಾಧು ನಾಕರವಮ್ ।…

Continue reading

ಗಂಗೆ

ಗಂಗೆ ವೇದಗಳಲ್ಲಿ ಗಂಗೆಯ ಉಲ್ಲೇಖವಿದೆಯೇ? ಹೌದು, ವೇದಗಳಲ್ಲಿ ಗಂಗೆಯ ಉಲ್ಲೇಖ ಸ್ಪಷ್ಟವಾಗಿ ಕಂಡುಬರುತ್ತದೆ—ಮುಖ್ಯವಾಗಿ ಋಗ್ವೇದ, ಅಥರ್ವವೇದ ಮತ್ತು ನಂತರದ ಬ್ರಾಹ್ಮಣ-ಉಪನಿಷತ್ ಸಾಹಿತ್ಯಗಳಲ್ಲಿ. ಕೆಳಗೆ ಮುಖ್ಯ ಉಲ್ಲೇಖಗಳು ಹಾಗೂ ಸ್ವರೂಪವನ್ನು ಕೊಡುತ್ತಿದ್ದೇನೆ: 1. ಋಗ್ವೇದದಲ್ಲಿ ಗಂಗೆಯ ಉಲ್ಲೇಖ ಋಗ್ವೇದದಲ್ಲಿ ಗಂಗೆ ಯಾವಾಗಲೂ ಪ್ರಮುಖ ನದಿಯಂತೆ ಕಾಣಿಸುವುದಿಲ್ಲ, ಆದರೆ ಒಂದು ಸ್ಪಷ್ಟ ಉಲ್ಲೇಖವಿದೆ: ಋಗ್ವೇದ 10ನೇ ಮಂಡಲ, 75ನೇ ಸೂಕ್ತ — ನದೀಸೂಕ್ತ ಈ ಸೂಕ್ತದ 5ನೇ ಮಂತ್ರದಲ್ಲಿ ಗಂಗೆಯನ್ನು ನದಿಗಳ ಪರಂಪರೆಯಲ್ಲಿ…

Continue reading

ಪದ್ಮಪುರಾಣ: ಸೃಷ್ಟಿಖಂಡ, ಅಧ್ಯಾಯ 3

ಶ್ರೀಪದ್ಮಪುರಾಣ: ಸೃಷ್ಟಿಖಂಡ, ಅಧ್ಯಾಯ 3   [47] ಭೀಷ್ಮ ಉವಾಚ । ನಿರ್ಗುಣಸ್ಯಾಪ್ರಮೇಯಸ್ಯ ಶುದ್ಧಸ್ಯಾಥ ಮಹಾತ್ಮನಃ । ಕಥಂ ಸರ್ಗಾದಿಕರ್ತೃತ್ವಂ ಬ್ರಹ್ಮಣೋ ಹ್ಯುಪಪದ್ಯತೇ ।। 1 ।। ಭೀಷ್ಮನು ಹೇಳಿದನು: “ನಿರ್ಗುಣನೂ ಅಪ್ರಮೇಯನೂ ಶುದ್ಧನೂ ಮಹಾತ್ಮನೂ ಆದ ಬ್ರಹ್ಮನಿಗೆ ಸೃಷ್ಟಿ-ಸ್ಥಿತಿ-ಲಯಗಳ ಕರ್ತೃತ್ವವು ಹೇಗೆ ಉಂಟಾಗುತ್ತದೆ?” ಪುಲಸ್ತ್ಯ ಉವಾಚ । ಶಕ್ತಯಸ್ಸರ್ವಭಾವಾನಾಮಚಿಂತ್ಯ ಜ್ಞಾನಗೋಚರಾಃ । ಯತ್ತತೋ ಬ್ರಹ್ಮಣಸ್ತಾಸ್ತು ಸರ್ಗಾದ್ಯಾ ಭಾವಶಕ್ತಯಃ ।। 2 ।। ಉತ್ಪನ್ನಃ ಪ್ರೋಚ್ಯತೇ ವಿದ್ವಾನ್ನಿತ್ಯ ಏವೋಪಚಾರತಃ । ನಿಜೇನ ಸ್ವಸ್ವಮಾನೇನ ಆಯುರ್ವರ್ಷಶತಂ ಸ್ಮೃತಮ್ ।। 3…

Continue reading