ಕೂರ್ಮ ಪುರಾಣ

ಕೂರ್ಮ ಪುರಾಣ [ಕೂರ್ಮಪುರಾಣಂ, (4 ಸಂಪುಟಗಳಲ್ಲಿ) ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 40, ಮೈಸೂರು, ಶ್ರೀ ವಿನಾಯಕ ಪ್ರಿಂಟಿಂಗ್ ಪ್ರೆಸ್, 1947] ಮತ್ಸ್ಯಪುರಾಣದ 53ನೇ ಅಧ್ಯಾಯದ 47-48ನೇ ಶ್ಲೋಕಗಳ ಪ್ರಕಾರ ಯತ್ರ ಧರ್ಮಾರ್ಥಕಾಮಾನಾಂ ಮೋಕ್ಷಸ್ಯ ಚ ರಸಾತಲೇ । ಮಾಹಾತ್ಮ್ಯಂ ಕಥಯಾಮಾಸ ಕೂರ್ಮರೂಪೀ ಜನಾರ್ದನಃ ।। ಇಂದ್ರದ್ಯುಮ್ನಪ್ರಸಂಗೇನ ಋಷಿಭ್ಯಃ ಶಕ್ರಸಂನಿಧೌ । ಅಷ್ಟಾದಶ ಸಹಸ್ರಾಣಿ ಲಕ್ಷ್ಮೀಕಲ್ಪಾನುಷಂಗಿಕಮ್ ।। ಅರ್ಥಾತ್: ಕೂರ್ಮರೂಪವನ್ನು ಧರಿಸಿದ ಮಹಾವಿಷ್ಣುವು ಇಂದ್ರದ್ಯುಮ್ನನ ಪ್ರಸಂಗದಿಂದ ಇಂದ್ರನೆದುರ್ನಲ್ಲಿ,…

Continue reading

ಮತ್ಸ್ಯಮಹಾಪುರಾಣ

ಮತ್ಸ್ಯಮಹಾಪುರಾಣ ಪ್ರಚಂಡತಾಂಡವಾಟೋಪೇ ಪ್ರಕ್ಷಿಪ್ತಾ ಯೇನ ದಿಗ್ಗಜಾಃ । ಭವಂತು ವಿಘ್ನಭಂಗಾಯ ಭವಸ್ಯ ಚರಣಾಂಬುಜಾಃ ।। [ಶ್ರೀಮತ್ಸ್ಯಮಹಾಪುರಾಣಂ (ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದವಿವರಣೆಗಳೊಡನೆ, 7 ಭಾಗಗಳಲ್ಲಿ), ಅನುವಾದಕ ವಾಜಪೇಯಂ ಶ್ರೀರಂಗಾಚಾರ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 33, ಮೈಸೂರು, ಶ್ರೀನಿವಾಸ್ ಎಲೆಕ್ಟ್ರಿಕ್ ಪ್ರೆಸ್, 1946] ಮತ್ಸ್ಯಪುರಾಣದ 53ನೇ ಅಧ್ಯಾಯದ 5—51ನೇ ಶ್ಲೋಕಗಳ ಪ್ರಕಾರ ಶ್ರುತೀನಾಂ ಯತ್ರ ಕಲ್ಪಾದೌ ಪ್ರವೃತ್ತ್ಯರ್ಥಂ ಜನಾರ್ದನಃ । ಮತ್ಸ್ಯರೂಪೇಣ ಮನವೇ ನರಸಿಂಹೋಪವರ್ಣನಮ್ ।। ಅಧಿಕೃತ್ಯಾಬ್ರವೀತ್ಸಪ್ತಕಲ್ಪವೃತ್ತಂ ಮುನೀಶ್ವರಾಃ । ತನ್ಮಾತ್ಸ್ಯಮಿತಿ ಜಾನೀಧ್ವಂ…

Continue reading

ಶ್ರೀಗರುಡಮಹಾಪುರಾಣ

ಶ್ರೀಗರುಡಮಹಾಪುರಾಣ ಅಜಮಜರಮನಂತಂ ಜ್ಞಾನರೂಪಂ ಮಹಾಂತಂ ಶಿವಮಮಲಮನಾದಿಂ ಭೂತದೇಹಾದಿಹೀನಮ್ । ಸಕಲಕರಣಹೀನಂ ಸರ್ವಭೂತಸ್ಥಿತಂ ತಂ ಹರಿಮಮಲಮಮಾಯಂ ಸರ್ವಗಂ ವಂದ ಏಕಮ್ ।। [ಆಧಾರಗ್ರಂಥಗಳು: (1) ಶ್ರೀಗರುಡಮಹಾಪುರಾಣಂ (ಅಧ್ಯಾಯಾಃ 264) ಪಂ. ರಾಮತೇಜಪಾಂಡೇಯೇನ ಸಂಪಾದಿತಮ್, ಪ್ರಕಾಶಕ: ಪಂಡಿತ ಪುಸ್ತಕಾಲಯ, ಕಾಶೀ, 1963 (2) ವೆಂಕಟೇಶ್ವರ ಸ್ಟೀಮ್ ಪ್ರೆಸ್, ಬೋಂಬೇ ಅವರ ಪ್ರಕಾಶನ (3) ಸಟೀಕಾ ಗರುಡಪುರಾಣ – ಪ್ರೇತಕಾಂಡ, ಲೇಖಕರು: ವೇದಮೂರ್ತಿ ಶ್ರಿರಂಗಾಚಾರ್ಯ ಜೋಶಿ (ತೇರದಾಳ), ಸಂಪಾದಕರು: ಚಿದಂಬರ ಶ್ರೀಪಾದರಾವ ಕುಲಕರ್ಣಿ, ಸರಸ್ವತಿ ಪುಸ್ತಕ ಭಂಡಾರ, ಬೆಳಗಾವಿ,…

Continue reading

ಬ್ರಹ್ಮಾಂಡ ಪುರಾಣ

ಬ್ರಹ್ಮಾಂಡ ಪುರಾಣ   ನಮೋ ನಮಃ ಕ್ಷಯೇ ಸೃಷ್ಟೌ ಸ್ಥಿತೌ ಸತ್ತ್ವಮಯಾಯ ವಾ । ನಮೋ ರಜಸ್ತಮಃಸತ್ತ್ವತ್ರಿರೂಪಾಯ ಸ್ವಯಂಭುವೇ ।। [ಬ್ರಹ್ಮಾಂಡ ಪುರಾಣಂ (ಕನ್ನಡ ಅನುವಾದಸಹಿತ, 5 ಭಾಗಗಳಲ್ಲಿ), ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 17, ಮೈಸೂರು, ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್, 1945] ಮತ್ಸ್ಯಪುರಾಣದ 53ನೇ ಅಧ್ಯಾಯದ 55-56ನೇ ಶ್ಲೋಕಗಳ ಪ್ರಕಾರ ಬ್ರಹ್ಮಾ ಬ್ರಹ್ಮಾಂಡಮಾಹಾತ್ಮ್ಯಮಧಿಕೃತ್ಯಾಬ್ರವೀತ್ಪುನಃ । ತಚ್ಚ ದ್ವಾದಶಸಾಹಸ್ರಂ ಬ್ರಹ್ಮಾಂಡಂ ದ್ವಿಶತಾಧಿಕಮ್ ।। ಭವಿಷ್ಯಾಣಾಂ ಚ…

Continue reading

ವಾಯು ಪುರಾಣ

ವಾಯು ಪುರಾಣ   ಪ್ರಪದ್ಯೇ ದೇವಮೀಶಾನಂ ಶಾಶ್ವತಮ್ ಧ್ರುವಮವ್ಯಯಮ್ । ಮಹಾದೇವಂ ಮಹಾತ್ಮಾನಂ ಸರ್ವಸ್ಯ ಜಗತಃ ಪತಿಮ್ ।। [ಶ್ರೀಮದ್ವಾಯುಮಹಾಪುರಾಣಂ (ಕನ್ನಡ ಅನುವಾದಸಹಿತ, 6 ಭಾಗಗಳಲ್ಲಿ), ಅನುವಾದಕ: ಆರ್. ಸೇತುಮಾಧವಾಚಾರ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 38, ಮೈಸೂರು, ಶ್ರೀಶಾರದಾ ಎಲೆಕ್ಟ್ರಿಕ್ ಪ್ರೆಸ್, 1947] ಮತ್ಸ್ಯಪುರಾಣದ ಪ್ರಕಾರ ಶ್ವೇತಕಲ್ಪದ ಪ್ರಸಂಗದಿಂದ ವಾಯುದೇವನು ಧರ್ಮಗಳನ್ನು ಹೇಳಿದುದನ್ನು ಒಳಗೊಂಡ ಪುರಾಣವು ವಾಯುಪುರಾಣವೆನಿಸುತ್ತದೆ. ಅದರಲ್ಲಿ ರುದ್ರಮಾಹಾತ್ಮ್ಯವು ವರ್ಣಿತವಾಗಿದೆ. ಅದರಲ್ಲಿ 24,000 ಶ್ಲೋಕಗಳಿವೆ.[1] ವಾಯುಪುರಾಣದ ಕುರಿತಾದ ಇದೇ ವರ್ಣನೆಯು…

Continue reading

ಸೃಷ್ಟಿ-ಲಯಗಳು

ಸೃಷ್ಟಿ-ಲಯಗಳು   ಸೃಷ್ಟಿ ಮತ್ತು ಲಯಗಳ ವಿಷಯವನ್ನೊಳಗೊಂಡಿರುವ ವೇದ-ಉಪನಿಷತ್ತುಗಳು ಮತ್ತು ಪುರಾಣಗಳು ಋಗ್ವೇದಸಂಹಿತೆ ಮಂಡಲ 10, ಅನುವಾಕ 6, ಸೂಕ್ತ 81 ಮಂಡಲ 10, ಅನುವಾಕ6, ಸೂಕ್ತ 82 ಮಂಡಲ 10, ಅನುವಾಕ 7, ಸೂಕ್ತ 90 ಮಂಡಲ 10, ಅನುವಾಕ 11, ಸೂಕ್ತ 129 ಮಂಡಲ 10, ಅನುವಾಕ 11, ಸೂಕ್ತ 130 ಮಂಡಲ 10, ಅನುವಾಕ 11, ಸೂಕ್ತ 190 ಐತರೇಯೋಪನಿಷತ್ ಪ್ರಥಮೋಧ್ಯಾಯೇ ಪ್ರಥಮ ಖಂಡಃ ಪ್ರಥಮೋಧ್ಯಾಯೇ…

Continue reading

ಋಗ್ವೇದ ಸಂಹಿತೆ

ಋಗ್ವೇದ ಸಂಹಿತೆ [ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 30 ಎಂಟನೆಯ ಅಷ್ಟಕದ ಅಧ್ಯಾಯಗಳು 5-8 ಹತ್ತನೆಯ ಮಂಡಲದ ಸೂಕ್ತಗಳು 95-191, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 30, ಶ್ರೀ ಶಾರದಾ ಪ್ರೆಸ್, ಮೈಸೂರು, 1955] ಋಗ್ವೇದ ಸಂಹಿತೆಯ ಹತ್ತನೇ ಮಂಡಲದ 81, 82, 90, 129, 130 ಮತ್ತು 190 ಸೂಕ್ತಗಳಲ್ಲಿ ಸೃಷ್ಟಿ ವಿಷಯಕ ವರ್ಣನೆಗಳಿವೆ. ಉಪನಿಷತ್ತುಗಳಲ್ಲಿಯೂ ವೇದಾಂತ…

Continue reading

ಮಂಡಲ 10, ಅನುವಾಕ 6, ಸೂಕ್ತ 81

ಋಗ್ವೇದ ಸಂಹಿತೆ ಮಂಡಲ 10, ಅನುವಾಕ 6, ಸೂಕ್ತ 81 [ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 29 ಎಂಟನೆಯ ಅಷ್ಟಕದ ಅಧ್ಯಾಯಗಳು 3-4 ಹತ್ತನೆಯ ಮಂಡಲದ ಸೂಕ್ತಗಳು 72-94, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 29, ಶ್ರೀ ವಿನಾಯಕ ಪ್ರಿಂಟಿಂಗ್ ವರ್ಕ್ಸ್, ಮೈಸೂರು, 1954] [193] [ಸೂಕ್ತದಲ್ಲಿರುವ ಋಕ್ಸಂಖ್ಯೆ 7; ಋಷಿಃ – ವಿಶ್ವಕರ್ಮಾ ಭೌವನಃ । ದೇವತಾ –…

Continue reading

ಆದಿಪರ್ವ: ಪೀಠಿಕೆ

ಆದಿಪರ್ವ: ಪೀಠಿಕೆ ವಿಮರ್ಶಾತ್ಮಕ ಆವೃತ್ತಿಯ ಆದಿಪರ್ವವು ಈ ಕೆಳಗಿನ ಕರಡುಪ್ರತಿ (manuscripts) ಗಳನ್ನು ಆಧರಿಸಿವೆ: ಉತ್ತರಭಾರತೀಯ ಪಾಠಗಳು ಉತ್ತರ-ಪಶ್ಚಿಮ ಗುಂಪು ಶಾರದಾ ಅಥವಾ ಕಾಶ್ಮೀರೀ ಪಾಠ (ಎಸ್) ಎಸ್1: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ಸಂಖ್ಯೆ 159, 1875-76 ಶಾರದಾ/ಕಾಶ್ಮೀರೀ ಪಾಠಗಳ ದೇವನಾಗರೀ ಗುಂಪು (ಕೆ.) ಕೆ0: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ. 229, 1895-1902, ವಿಕ್ರಮ ಸಂವತ್ 1795 (ಕ್ರಿಸ್ತಶಕ 1739) ಕೆ1: ಲಂಡನ್, ಇಂಡಿಯಾ ಆಫೀಸ್…

Continue reading

ಮಹಾಭಾರತ ರಚನೆ

ಮಹಾಭಾರತದ ರಚನೆ [ಆದಿಪರ್ವದ ಅಧ್ಯಾಯ 1ರ ಶ್ಲೋಕ 62ರ ನಂತರ ಡಿ6,8 ಟಿ2 ಜಿ3-6 ಮತ್ತು ಎಂ ಗಳಲ್ಲಿರುವ ಅಧಿಕ ಶ್ಲೋಕಗಳು] ತದಾಖ್ಯಾನವರಿಷ್ಟಸ್ಯ ಸ ಕೃತ್ವಾ ದ್ವೈಪಾಯನಃ ಪ್ರಭುಃ । ಕಥಮಧ್ಯಾಪಯಾನೀಹ ಶಿಷ್ಯಾನ್ನಿತ್ಯನ್ವಚಿಂತಯತ್ । ತಸ್ಯ ಚಿಂತಯತಶ್ಚಾಪಿ ಋಷೇರ್ದ್ವೈಪಾಯನಸ್ಯ ಚ । ಸ್ಮೃತ್ವಾಜಗಾಮ ಭಗವಾನ್ಬ್ರಹ್ಮಾ ಲೋಕಗುರುಃ ಸ್ವಯಮ್ । ಪ್ರಿಯಾರ್ಥಂ ಮಹರ್ಷೇಶ್ಚಾಪಿ ಲೋಕಾನಾಂ ಹಿತಕಾಮ್ಯಯಾ । [5] ತಂ ದೃಷ್ಟ್ವಾ ವಿಸ್ಮಿತೋ ಭೂತ್ವಾ ಪ್ರಾಂಜಲಿಃ ಪ್ರಣತಃ ಸ್ಥಿತಃ । ಆಸನಂ…

Continue reading