ಶ್ರೀಮದ್ಭಾಗವತಮಹಾಪುರಾಣ

ಶ್ರೀಮದ್ಭಾಗವತಮಹಾಪುರಾಣ ಜನ್ಮಾದ್ಯಸ್ಯ ಯತೋಽನ್ವಯಾದಿರತರಶ್ಚಾರ್ಥೇಷ್ವಭಿಜ್ಞಃ ಸ್ವರಾಟ್ । ತೇನೇ ಬ್ರಹ್ಮಹೃದಾ ಯ ಆದಿಕವಯೇ ಮುಹ್ಯಂತಿ ಯತ್ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರತ್ರಿಸರ್ಗೋಽಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। [ಶ್ರೀಮದ್ಭಾಗವತಮಹಾಪುರಾಣಂ (ಸರಳ ಸಚಿತ್ರ ಕನ್ನಡ ಅನುವಾದಸಹಿತ, 2 ಭಾಗಗಳಲ್ಲಿ), ಅನುವಾದಕ ಕೀರ್ತನಾಚಾರ್ಯ ಶ್ರೀಲಕ್ಷ್ಮಣದಾಸ ವೇಲಣಕರ್, ಗೀತಾ ಪ್ರೆಸ್, ಗೋರಖಪುರ, 2007] ಶ್ರೀಮದ್ಭಾಗವತಮಹಾಪುರಾಣವನ್ನು ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳಂತೆ ದಾರ್ಶನಿಕ ಶಾಸ್ತ್ರವೆಂದೂ ಪರಿಗಣಿಸುತ್ತಾರೆ. ಶ್ರೀವಲ್ಲಭಾಚಾರ್ಯ ಮತ್ತು ಶ್ರೀಚೈತನ್ಯ ಮಹಾಪ್ರಭು ಮೊದಲಾದ ಮಹಾತ್ಮರು…

Continue reading

ನಾರದೀಯಮಹಾಪುರಾಣ

ಶ್ರೀನಾರದೀಯಮಹಾಪುರಾಣ ವಂದೇ ವೃಂದಾವನಾಸೀನಮಿಂದಿರಾನಂದಮಂದಿರಮ್ । ಉಪೇಂದ್ರಂ ಸಾಂದ್ರಕಾರುಣ್ಯಂ ಪರಾನಂದಂ ಪರಾತ್ಪರಮ್ ।। [ನಾರದೀಯಮಹಾಪುರಾಣಂ (ಕನ್ನಡ ಅರ್ಥಾನುವಾದ ವಿವರಣೆಗಳ ಸಹಿತ, 10 ಭಾಗಗಳಲ್ಲಿ), ಅನುವಾದಕ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 39, ಮೈಸೂರು, ಶ್ರೀಚಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್, 1946] ಮತ್ಸ್ಯಪುರಾಣದ 53ನೇ ಅಧ್ಯಾಯದ 23ನೇ ಶ್ಲೋಕದ ಪ್ರಕಾರ ಯತ್ರಾಹ ನಾರದೋ ಧರ್ಮಾನ್ ಬೃಹತ್ಕಲ್ಪಾಶ್ರಯಾಣಿ ಚ । ಪಂಚವಿಂಶತ್ಸಹಸ್ರಾ-ಣಿ ನಾರದೀಯಂ ತದುಚ್ಯತೇ ।। ಅರ್ಥಾತ್: ಬೃಹತ್ಕಲ್ಪಕ್ಕೆ ಸಂಬಂಧಿಸಿದ ಧರ್ಮಗಳನ್ನು ನಾರದನು ಹೇಳಿರುವ ಪುರಾಣವು…

Continue reading

ಮಾರ್ಕಂಡೇಯ ಪುರಾಣ

ಮಾರ್ಕಂಡೇಯ ಪುರಾಣ ಯದ್ಯೋಗಿಭಿರ್ಭವಭಯಾರ್ತಿವಿನಾಶಯೋಗ್ಯಮಾಸಾದ್ಯ ವಂದಿತಮತೀವ ವಿವಿಕ್ತಚಿತ್ತೈಃ । ತದ್ವಃ ಪುನಾತು ಹರಿಪಾದಸರೋಜಯುಗ್ಮಮಾವಿರ್ಭವತ್ಕ್ರಮವಿಲಂಘಾತಭೂರ್ಭುವಃಸ್ವಃ ।। [(1) ಮಾರ್ಕಂಡೇಯಪುರಾಣಂ (ಕನ್ನಡ ಅನುವಾದ ಸಹಿತ, 4 ಭಾಗಗಳಲ್ಲಿ), ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 57, ಮೈಸೂರು, ಶ್ರೀಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್, 1953 (2) The Markandeya Purana in the original Sanskrit, edited by K. M. Banerjea, Bibliotheca Indica, The Asiatic Society of Bengal, Calcutta, Bishop’s College…

Continue reading

ಅಗ್ನಿ ಪುರಾಣ

ಅಗ್ನಿ ಪುರಾಣ ಶ್ರಿಯಂಸರಸ್ವತೀಂ ಗೌರೀಂ ಗಣೇಶಂ ಸ್ಕಂದಮೀಶ್ವರಮ್ । ಬ್ರಹ್ಮಾಣಂವಹ್ನಿಮಿಂದ್ರಾದೀನ್ ವಾಸುದೇವಂ ನಮಾಮ್ಯಹಮ್ ।। ಮತ್ಸ್ಯಪುರಾಣದ 53ನೇ ಅಧ್ಯಾಯದ 28ನೇ ಶ್ಲೋಕದ ಪ್ರಕಾರ ಯತ್ತದೀಶಾನಕಂ ಕಲ್ಪಂ ವೃತ್ತಾಂತಮಧಿಕೃತ್ಯ ಚ । ವಸಿಷ್ಠಾಯಾಗ್ನಿನಾ ಪ್ರೋಕ್ತಮಾಗ್ನೇಯಂ ತತ್ಪ್ರಚಕ್ಷತೇ ।। ಅರ್ಥಾತ್: ಈಶಾನ ಕಲ್ಪದ ವೃತ್ತಾತವನ್ನು ಅಗ್ನಿಯು ವಸಿಷ್ಠನೆಗೆ ಹೇಳಿದುದೇ ಆಗ್ನೇಯ ಪುರಾಣವು. ಈ ಪುರಾಣದಲ್ಲಿ ಒಟ್ಟು 382 ಅಧ್ಯಾಯಗಳಿವೆ ಮತ್ತು 11,170 ಶ್ಲೋಕಗಳಿವೆ. ಈ ಪುರಾಣದಲ್ಲಿ ಬರುವ ಮುಖ್ಯ ವಿಷಯಗಳು ಈ ಕೆಳಗಿನಂತಿವೆ: ಮತ್ಸ್ಯಾವತಾರವರ್ಣನೆ,…

Continue reading

ಭವಿಷ್ಯಮಹಾಪುರಾಣ

ಭವಿಷ್ಯಮಹಾಪುರಾಣ ಜಯತಿ ಭುವನದೀಪೋ ಭಾಸ್ಕರೋ ಲೋಕಕರ್ತಾ ಜಯತಿ ಚ ಶಿತಿದೇಹಃ ಶಾರ್ಙ್ಗ್ರಧನ್ವಾ ಮುರಾರಿಃ । ಜಯತಿ ಚ ಶಶಿಮೌಲೀ ರುದ್ರನಾಮಾಭಿಧೇಯೋ ಜಯತಿ ಚ ಸ ತು ದೇವೋ ಭಾನುಮಾಂಚಿತ್ರಭಾನುಃ ।। [ಭವಿಷ್ಯಮಹಾಪುರಾಣಂ (ಸಂಸ್ಕೃತಮೂಲ, ಕನ್ನಡದ ಅನುವಾದವಿವರಣೆಗಳೊಡನೆ, 13 ಭಾಗಗಳಲ್ಲಿ), ಅನುವಾದಕ ಬಿ, ಚನ್ನಕೇಶವಯ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 36, ಮೈಸೂರು, ಶ್ರೀಬಸವೇಶ್ವರ ಎಲೆಕ್ಟ್ರಿಕ್ ಪ್ರೆಸ್, 1946] ಮತ್ಸ್ಯಪುರಾಣದ 63ನೇ ಅಧ್ಯಾಯದ 31-32ನೇ ಶ್ಲೋಕಗಳ ಪ್ರಕಾರ ಯತ್ರಾಧಿಕೃತ್ಯ ಮಾಹಾತ್ಮ್ಯಮಾದಿತ್ಯಸ್ಯ ಚತುರ್ಮುಖಃ । ಅಘೋರಕಲ್ಪವೃತ್ತಾಂತಪ್ರಸಂಗೇನ ಜಗತ್ಸ್ಥಿತಿಮ್ ।…

Continue reading

ಶ್ರೀಬ್ರಹ್ಮವೈವರ್ತಮಹಾಪುರಾಣ

ಶ್ರೀಬ್ರಹ್ಮವೈವರ್ತಮಹಾಪುರಾಣ ಕೃಷ್ಣಂ ಗೋಪಕಿಶೋರವೇಷಸುಭಗಂ ಜ್ಯೋತಿರ್ಮಯಂ ನಿರ್ಗುಣಮ್ ಭಕ್ತಾನುಗ್ರಹವಿಗ್ರಹಂ ಸುರುಚಿರಂ ಸ್ವೇಚ್ಛಾಮಯಂ ನಿರ್ಮಲಮ್ । ಸಾನಂದಂ ಸರಸೀರುಹೇಕ್ಷಣಮಮುಂ ರಾಧಾಮನೋಹಾರಿಣಮ್ ವಂದೇ ವಾಂಛಿತಸಿದ್ಧಯೇಽಚ್ಯುತಪದಂ ಭಕ್ತೈಕಸಿದ್ಧಿಪ್ರದಮ್ ।। [ಶ್ರೀಬ್ರಹ್ಮವೈವರ್ತಮಹಾಪುರಾಣಂ (ಸಂಸ್ಕೃತಮೂಲ, ಕನ್ನಡದ ಅನುವಾದವಿವರಣೆಗಳೊಡನೆ, 10 ಭಾಗಗಳಲ್ಲಿ), ಅನುವಾದಕ ಬೆಟ್ಟದಪುರದ ಸುಬ್ರಾಯರ ಮಗ ಕೃಷ್ಣಪ್ಪ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 50, ಮೈಸೂರು, ಶ್ರೀಶಾರದಾ ಎಲೆಕ್ಟ್ರಿಕ್ ಪ್ರೆಸ್, 1949] ಮತ್ಸ್ಯಪುರಾಣದ 53ನೇ ಅಧ್ಯಾಯದ 33-34ನೇ ಶ್ಲೋಕಗಳ ಪ್ರಕಾರ ರಥಂತರಸ್ಯ ಕಲ್ಪಸ್ಯ ವೃತ್ತಾಂತಮಧಿಕೃತ್ಯ ಚ । ಸಾವರ್ಣಿನಾ ನಾರದಾಯ ಕೃಷ್ಣಮಾಹಾತ್ಮ್ಯಮುತ್ತಮಮ್ ।। ಯತ್ರ…

Continue reading

ಶ್ರೀಲಿಂಗಮಹಾಪುರಾಣ

ಶ್ರೀಲಿಂಗಮಹಾಪುರಾಣ   ನಮೋ ರುದ್ರಾಯ ಹರಯೇ ಬ್ರಹ್ಮಣೇ ಪರಮಾತ್ಮನೇ । ಪ್ರಧಾನ ಪುರುಷೇಶಾಯ ಸರ್ಗ ಸ್ಥಿತ್ಯಂತಕಾರಿಣೇ ।। [ಶ್ರೀಲಿಂಗಮಹಾಪುರಾಣಂ (ಸಂಸ್ಕೃತಮೂಲ, ಕನ್ನಡದಲ್ಲಿ ಅರ್ಥಾನುವಾದ,ವಿವರಣೆಗಳೊಡನೆ, 6 ಭಾಗಗಳಲ್ಲಿ), ಅನುವಾದಕ ಎಡತೊರೆ ಚಂದ್ರಶೇಖರ ಶಾಸ್ತ್ರೀ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 19, ಮೈಸೂರು, ಬೆಂಗಳೂರು ಪ್ರೆಸ್ ಬ್ರಾಂಚ್, 1945] ಮತ್ಸ್ಯಪುರಾಣದ 53ನೇ ಅಧ್ಯಾಯದ 37ನೇ ಶ್ಲೋಕದ ಪ್ರಕಾರ ಯತ್ರಾಗ್ನಿಲಿಂಗಮಧ್ಯಸ್ಥಃ ಪ್ರಾಹ ದೇವೋ ಮಹೇಶ್ವರಃ । ಧರ್ಮಾರ್ಥಕಾಮಮೋಕ್ಷಾರ್ಥಮಾಗ್ನೇಯಮಧಿಕೃತ್ಯ ಚ । ಕಲ್ಪಾಂತೇ ಲೈಂಗಮಿತ್ಯುಕ್ತಂ ಪುರಾಣಂ ಬ್ರಹ್ಮಣಾ ಸ್ವಯಮ್…

Continue reading

ಶ್ರೀವರಾಹಮಹಾಪುರಾಣ

ಶ್ರೀವರಾಹಮಹಾಪುರಾಣ   ನಮಸ್ತಸ್ಮೈ ವರಾಹಾಯ ಲೀಲಯೋದ್ಧರತೇ ಮಹೀಮ್ । ಖುರಮಧ್ಯಗತೋ ಯಸ್ಯ ಮೇರುಃ ಖಣಖಣಾಯತೇ ।। [ಶ್ರೀವರಾಹಮಹಾಪುರಾಣಂ (ಕನ್ನಡ ಅನುವಾದ ವಿವರಣೆಗಳೊಡನೆ, 5 ಭಾಗಗಳಲ್ಲಿ), ಅನುವಾದಕ ಮ. ರ. ವರದಾಚಾರ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 31, ಮೈಸೂರು, ಶ್ರೀ ಹನುಮಾನ್ ಪ್ರೆಸ್, 1946] ಮತ್ಸ್ಯಪುರಾಣದ 53ನೇ ಅಧ್ಯಾಯದ 39-40ನೇ ಶ್ಲೋಕಗಳ ಪ್ರಕಾರ ಮಹಾವರಾಹಸ್ಯ ಪುನರ್ಮಾಹಾತ್ಮ್ಯಮಧಿಕೃತ್ಯ ಚ । ವಿಷ್ಣುನಾಭಿಹಿತಂ ಕ್ಷೋಣ್ಯೈ ತದ್ವಾರಾಹಮಿಹೋಚ್ಯತೇ ।। ಮಾನವಸ್ಯ ಪ್ರಸಂಗೇನ ಕಲ್ಪಸ್ಯ ಮುನಿಸತ್ತಮಾಃ । ಚತುರ್ವಿಂಶತ್ಸಹಸ್ರಾಣಿ…

Continue reading

ಸ್ಕಂದ ಪುರಾಣ

ಸ್ಕಂದ ಪುರಾಣ ಯಸ್ಯಾಜ್ಞಯಾ ಜಗತ್ಸ್ರಷ್ಟಾ ವಿರಿಂಚಿಃ ಪಾಲಕೋ ಹರಿಃ । ಸಂಹರ್ತಾ ಕಾಲರುದ್ರಾಖ್ಯೋ ನಮಸ್ತಸ್ಮೈ ಪಿನಾಕಿನೇ ।। ಯಾರ ಆಜ್ಞೆಯಂತೆ ಜಗತ್ತನ್ನು ಬ್ರಹ್ಮನು ಸೃಷ್ಟಿಸುತ್ತಾನೋ, ಹರಿಯು ಪಾಲಿಸುತ್ತಾನೋ ಮತ್ತು ಕಾಲರುದ್ರನೆನ್ನುವವನು ಸಂಹರಿಸುತ್ತಾನೋ ಅ ಪಿನಾಕಿನಿಗೆ ನಮಸ್ಕಾರವು. [ಶ್ರೀಸ್ಕಾಂದಮಹಾಪುರಾಣಂ (ಕನ್ನಡ ಅನುವಾದ ವಿವರಣೆಗಳೊಡನೆ, 30 ಭಾಗಗಳಲ್ಲಿ), ಅನುವಾದಕ ಮೋಟಗಾನಗಳ್ಳಿ ಸುಬ್ರಹ್ಮಣ್ಯಶಾಸ್ತ್ರೀ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 14, ಬೆಂಗಳೂರು ಪ್ರೆಸ್, ಮೈಸೂರು ರೋಡು, ಬೆಂಗಳೂರು ಸಿಟಿ, 1944] ಮತ್ಸ್ಯಪುರಾಣದ 53ನೇ ಅಧ್ಯಾಯದ 42-43ನೇ ಶ್ಲೋಕಗಳ…

Continue reading

ವಾಮನ ಪುರಾಣ

ವಾಮನ ಪುರಾಣ ತ್ರೈಲೋಕ್ಯರಾಜ್ಯಮಾಚ್ಛಿದ್ಯ ಬಲೇರಿಂದ್ರಾಯ ಯೋದದೌ । ನಮಸ್ತಸ್ಮೈಸುರೇಶಾಯ ಸದಾ ವಾಮನ ರೂಪಿಣೇ ।। [ಶ್ರೀವಾಮನಪುರಾಣಂ (ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದವಿವರಣೆಗಳೊಡನೆ, 3 ಭಾಗಗಳಲ್ಲಿ), ಅನುವಾದಕ ಸಂಕೀಘಟ್ಟಂ ವೆಂಕಟಾಚಾರ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 25, ಮೈಸೂರು, ಶ್ರೀ ಶಾರದಾ ಎಲೆಕ್ಟ್ರಿಕ್ ಪ್ರೆಸ್, 1946] ಮತ್ಯ್ಸಪುರಾಣದ 53ನೇ ಅಧ್ಯಾಯದ 45ನೇ ಶ್ಲೋಕದ ಪ್ರಕಾರ ತ್ರಿವಿಕ್ರಮಸ್ಯ ಮಾಹಾತ್ಮ್ಯಮಧಿಕೃತ್ಯ ಚತುರ್ಮುಖಃ । ತ್ರಿವರ್ಗಮಭ್ಯಧಾತ್ತಚ್ಚ ವಾಮನಂ ಪರಿಕೀರ್ತಿತಮ್ । ಪುರಾಣಂ ದಶಸಾಹಸ್ರಂ ಕೂರ್ಮಕಲ್ಪಾನುಗಂ ಶಿವಮ್ ।। ಅರ್ಥಾತ್:…

Continue reading