ಐತರೇಯೋಪನಿಷತ್ತು

ಐತರೇಯೋಪನಿಷತ್ತು   ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ ಶಾಂತಿಃ ಶಾಂತಿಃ…

Continue reading

ಈಶಾವಾಸ್ಯೋಪನಿಷತ್ತು

ಈಶಾವಾಸ್ಯೋಪನಿಷತ್ತು ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ । ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ।। ಓಂ ಶಾಂತಿಃ ಶಾಂತಿಃ ಶಾಂತಿಃ ।। [ಆಧಾರಗ್ರಂಥ: ಸ್ವಾಮಿ ಆದಿದೇವಾನಂದ, ಈಶಾವಾಸ್ಯೋಪನಿಷತ್, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 1965] ಈ ಉಪನಿಷತ್ತಿನ ಮೊದಲನೆಯ ಮಂತ್ರವು “ಈಶಾ ವಾಸ್ಯಮ್” ಎಂದು ಪ್ರಾರಂಭವಾಗುವುದರಿಂದ ಇದಕ್ಕೆ “ಈಶಾವಾಸ್ಯೋಪನಿಷತ್” ಅಥವಾ “ಈಶೋಪನಿಷತ್” ಎಂಬ ಹೆಸರು. ಇದು ಶುಕ್ಲಯಜುರ್ವೇದದ ವಾಜಸನೇಯ ಸಂಹಿತೆಗೆ (ಅಧ್ಯಾಯ 40) ಸೇರಿದುದರಿಂದ ಇದನ್ನು “ವಾಜಸನೇಯಸಂಹಿತೋಪನಿಷತ್” ಎಂದೂ ಕರೆಯುವುದುಂಟು. ಒಟ್ಟು 18 ಮಂತ್ರಗಳನ್ನು ಹೊಂದಿದ ಒಂದು…

Continue reading

ಐತರೇಯೋಪನಿಷತ್ತು: ಪ್ರಥಮಾಧ್ಯಾಯೇ ಪ್ರಥಮ ಖಂಡಃ

ಐತರೇಯೋಪನಿಷತ್ತು ಪ್ರಥಮೋಧ್ಯಾಯೇ ಪ್ರಥಮ ಖಂಡಃ ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ…

Continue reading

ಐತರೇಯೋಪನಿಷತ್ತು: ಪ್ರಥಮೋಧ್ಯಾಯೇ ದ್ವಿತೀಯ ಖಂಡಃ

ಐತರೇಯೋಪನಿಷತ್ತು ಪ್ರಥಮೋಧ್ಯಾಯೇ ದ್ವಿತೀಯ ಖಂಡಃ ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ…

Continue reading

ಐತರೇಯೋಪನಿಷತ್ತು: ಪ್ರಥಮೋಧ್ಯಾಯೇ ತೃತೀಯ ಖಂಡಃ

ಐತರೇಯೋಪನಿಷತ್ತು ಪ್ರಥಮೋಧ್ಯಾಯೇ ತೃತೀಯ ಖಂಡಃ ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ । ಮನೋ ಮೇ ವಾಚಿ ಪ್ರತಿಷ್ಠಿತಮ್ । ಆವಿರಾವೀರ್ಮ ಏಧಿ । ವೇದಸ್ಯ ಮ ಆಣೀಸ್ಥಃ । ಶ್ರುತಂ ಮೇ ಮಾಪ್ರಹಾಸೀಃ । ಅನೇನಾಧೀತೇನ । ಅಹೋರಾತ್ರಾನ್ ಸಂದಧಾಮಿ । ಋತಂ ವದಿಷ್ಯಾಮಿ । ಸತ್ಯಂ ವದಿಷ್ಯಾಮಿ । ತನ್ಮಾಮವತು । ತದ್ವಕ್ತಾರಮವತು । ಅವತು ಮಾಮ್ । ಅವತು ವಕ್ತಾರಮ್ । ಆವತು ವಕ್ತಾರಮ್ ।। ಓಂ…

Continue reading

ಪುರಾಣಗಳು

ಪುರಾಣಗಳು ಅಂಗಾನಿವೇದಾಶ್ಚತ್ವಾರೋ ಮೀಮಾಂಸಾನ್ಯಾಯವಿಸ್ತರಃ । ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾಹ್ಯೇತಾಶ್ಚತುರ್ದಶ ।। ಎಂದು ಉಕ್ತವಾದ ಹದಿನಾಲ್ಕು ವಿದ್ಯೆಗಳಲ್ಲಿ ಸೇರಿದ ಪುರಾಣಗಳು ಮಾನವನ ಜನ್ಮಸಾರ್ಥಕತೆಗೆ ಆವಶ್ಯಕವಾದ ಜ್ಞಾನದಾಯಕಗಳಾಗಿವೆ. ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ ।। ವೇದಾರ್ಥವನ್ನು ತಿಳಿಯಬೇಕೆಂದಿರುವವನು ಇತಿಹಾಸ-ಪುರಾಣಾರ್ಥಗಳಲ್ಲಿ ಅನುಭವ ಹೊಂದಿರುವುದು ಅವಶ್ಯಕ. ಇದರಿಂದ ವೇದಗಳಲ್ಲಿ ಹೇಳಿರುವ ಪಾರಮಾರ್ಥಿಕತತ್ತ್ವವು ಸ್ಫುಟವಾಗುತ್ತದೆ. ಈ ಅನುಬಂಧದಲ್ಲಿ ಕೆಳಗಿನ ಐದು ಪ್ರಶ್ನೆಗಳಿಗೆ ಉತ್ತರರೂಪವಾಗಿ ಪುರಾಣಗಳನ್ನು ಪರಿಚಯಿಸುತ್ತೇನೆ: (1) ಪುರಾಣ ಎಂದರೇನು? ಪುರಾಣಗಳೇ ಅವುಗಳ ಕುರಿತು ಏನನ್ನು ಹೇಳುತ್ತವೆ?…

Continue reading

ಬ್ರಹ್ಮಮಹಾಪುರಾಣ

ಶ್ರೀಬ್ರಹ್ಮಮಹಾಪುರಾಣ ಯಸ್ಮಾತ್ಸರ್ವಮಿದಂ ಪ್ರಪಂಚರಚಿತಂ ಮಾಯಾಜಗಜ್ಜಾಯತೇ । ಯಸ್ಮಿಂಸ್ತಿಷ್ಠತಿ ಯಾತಿ ಚಾಂತಸಮಯೇ ಕಲ್ಪಾನುಕಲ್ಪೇ ಪುನಃ । ಯಂ ಧ್ಯಾತ್ವಾ ಮುನಯಃ ಪ್ರಪಂಚರಹಿತಂ ವಿಂದಂತಿ ಮೋಕ್ಷಂ ಧ್ರುವಂ। ತಂ ವಂದೇ ಪುರುಷೋತ್ತಮಾಖ್ಯಮಮಲಂ ನಿತ್ಯಂ ವಿಭುಂ  ನಿಶ್ಚಲಮ್ ।। [ಬ್ರಹ್ಮಮಹಾಪುರಾಣಂ (ಸಂಸ್ಕೃತಮೂಲ, ಕನ್ನಡ ಅರ್ಥಾನುವಾದ ವಿವರಣೆಗಳೊಂದಿಗೆ, 6 ಭಾಗಗಳಲ್ಲಿ), ಅನುವಾದಕ ಹಾಸನದ ಪಂಡಿತ ವೆಂಕಟರಾವ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 30, ಮೈಸೂರು, ಶ್ರೀಚಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್, 1946] ಬ್ರಾಹ್ಮಂ ತ್ರಿದಶಸಾಹಸ್ರಂ ಪುರಾಣಂ ಪರಿಕೀರ್ತ್ಯತೇ । ಎಂಬ ಮತ್ಸ್ಯ-ಪುರಾಣದ 53ನೇ…

Continue reading

ಪದ್ಮಮಹಾಪುರಾಣ

ಶ್ರೀಪದ್ಮಮಹಾಪುರಾಣ ನಮಾಮಿ ಗೋವಿಂದಪದಾರವಿಂದಮ್ ಸದೇಂದಿರಾನಂದನಮುತ್ತಮಾಢ್ಯಮ್ । ಜಗಜ್ಜನಾನಾಂ ಹೃದಿ ಸನ್ನಿವಿಷ್ಟಮ್ ಮಹಾಜನೈಕಾಯನಮುತ್ತಮೋತ್ತಮಮ್ ।। [ಪದ್ಮಮಹಾಪುರಾಣಂ (ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದ, 22 ಭಾಗಗಳಲ್ಲಿ), ಅನುವಾದಕ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 16, ಮೈಸೂರು, ಬೆಂಗಳೂರು ಪ್ರೆಸ್ ಬ್ರಾಂಚ್, 1944] ಮತ್ಸ್ಯಪುರಾಣದ ಅಧ್ಯಾಯ 53ರ 14ನೇ ಶ್ಲೋಕದ ಪ್ರಕಾರ ಏತದೇವ ಯದಾ ಪದ್ಮಮಭೂದ್ಧೈರಣ್ಮಯಂ ಜಗತ್ । ತದ್ವೃತ್ತಾಂತಾಶ್ರಯಂ ತದ್ವ-ತ್ಪಾದ್ಮಮಿತ್ಯುಚ್ಯತೇ ಬುಧೈಃ । ಪಾದ್ಮಂ ತತ್ಪಂಚಪಂಚಾಶತ್ಸಹಸ್ರಾಣೀಹ ಕಥ್ಯತೇ ।। ಅರ್ಥಾತ್: ಪ್ರಪಂಚವು ಸುವರ್ಣಮಯ ಪದ್ಮರೂಪದಿಂದ…

Continue reading

ವಿಷ್ಣು ಪುರಾಣ

ಶ್ರೀವಿಷ್ಣುಮಹಾಪುರಾಣ ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ । ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ।। [ವಿಷ್ಣುಪುರಾಣಂ (ಕನ್ನಡ ಅನುವಾದಸಹಿತ, 3 ಭಾಗಗಳಲ್ಲಿ), ಅನುವಾದಕ ಪಂಡಿತ ಗಂಜಾಂ ತಿಮ್ಮಣ್ಣಯ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 49, ಮೈಸೂರು, ಶ್ರೀವಿನಾಯಕ್ ಪ್ರಿಂಟಿಂಗ್ ಪ್ರೆಸ್, 1948] ಮತ್ಸ್ಯಪುರಾಣದ 63ನೇ ಅಧ್ಯಾಯದ 16ನೇ ಶ್ಲೋಕದ ಪ್ರಕಾರ ವಾರಾಹಕಲ್ಪವೃತ್ತಾಂತಮಧಿಕೃತ್ಯ ಪರಾಶರಃ । ಯತ್ಪ್ರಾಹ ಧರ್ಮಾನಖಿಲಾಂಸ್ತದ್ಯುಕ್ತಂ ವೈಷ್ಣವಂ ವಿದುಃ ।। ಅರ್ಥಾತ್: ವಾರಾಹಕಲ್ಪದ ವೃತ್ತಾಂತವನ್ನು ಪರಾಶರನು ಹೇಳಿದ ಪುರಾಣವನ್ನು ವಿಷ್ಣುಪುರಾಣ ಎನ್ನುತ್ತಾರೆ. ಇದರಲ್ಲಿ…

Continue reading

ಶಿವಮಹಾಪುರಾಣ

ಶ್ರೀಶಿವಮಹಾಪುರಾಣ ಆದ್ಯಂತಮಂಗಲಮಜಾತಸಮಾನಭಾವಮಾರ್ಯಂ ತಮೀಶಮಜರಾಮರಮಾತ್ಮದೇವಮ್ । ಪಂಚಾನನಂ ಪ್ರಬಲಪಂಚವಿನೋದಶೀಲಮ್ ಸಂಭಾವಯೇ ಮನಸಿ ಶಂಕರಮಂಬಿಕೇಶಮ್ ।। [ಶ್ರೀಶಿವಮಹಾಪುರಾಣಂ (ಕನ್ನಡ ಅನುವಾದಸಹಿತ, 12 ಭಾಗಗಳಲ್ಲಿ), ಅನುವಾದಕ ಪಂಡಿತ ಗಂಜಾಂ ತಿಮ್ಮಣ್ಣಯ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 49, ಮೈಸೂರು, ಶ್ರೀವಿನಾಯಕ್ ಪ್ರಿಂಟಿಂಗ್ ಪ್ರೆಸ್, 1948] ಒಟ್ಟು 193 ಅಧ್ಯಾಯಗಳಿರುವ ಶ್ರೀಶಿವಪುರಾಣವು ಏಳು ಸಂಹಿತೆಗಳಾಗಿ ವಿಂಗಡಗೊಂಡಿದೆ: (1) ವಿದ್ಯೇಶ್ವರಸಂಹಿತೆ (2) ರುದ್ರಸಂಹಿತೆ – ಇದರಲ್ಲಿ ಸೃಷ್ಟಿ, ಸತೀ, ಪಾರ್ವತೀ, ಕುಮಾರ ಮತ್ತು ಯುದ್ಧಗಳೆಂಬ ಐದು ಖಂಡಗಳಿವೆ (3) ಶತರುದ್ರಸಂಹಿತೆ (4)…

Continue reading